Asianet Suvarna News Asianet Suvarna News

ಲಂಬಾಣಿ ಸಮಾಜದ ಸ್ವಾಮೀಜಿ ರಾಮರಾವ ಮಹಾರಾಜ್ ದೈವಾಧೀನ

ಲಂಬಾಣಿ ಸಮಾಜದ ಸ್ವಾಮೀಜಿ ರಾಮರಾವ ಮಹಾರಾಜ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ. ಅಂತಿಮ ದರ್ಶನಕ್ಕೆ ಭಕ್ತ ಸಮೂಹ ತೆರಳಿದೆ. ಅಂತಿಮ ವಿಧಿ ವಿಧಾನಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 

ಬೆಂಗಳೂರು (ಅ. 31): ಲಂಬಾಣಿ ಸಮಾಜದ ಸ್ವಾಮೀಜಿ ರಾಮರಾವ ಮಹಾರಾಜ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ. ಅಂತಿಮ ದರ್ಶನಕ್ಕೆ ಭಕ್ತ ಸಮೂಹ ತೆರಳಿದೆ. ಅಂತಿಮ ವಿಧಿ ವಿಧಾನಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 

'ನಾನು ಮಾಜಿ ಡಿಸಿಎಂ ಮಗಳು..' ಎಂದು ಮೋಸ ಮಾಡುತ್ತಿದ್ದ ಐನಾತಿ ವಂಚಕಿ ಅಂದರ್!

Video Top Stories