Asianet Suvarna News Asianet Suvarna News

ಹೆಬ್ಬಾಳ್ಕರ್ VS ಸಾಹುಕಾರ್ ಮಧ್ಯೆ ಶುರುವಾಗಿದೆ ಕುಕ್ಕರ್ ವಾರ್..!

' ನನ್ನ ನೀನು ಗೆಲ್ಲಲಾರೆ' ಎಂದು ಒಬ್ರು ಹೇಳಿದ್ರೆ, ' ನನ್ನ ಮುಂದೆ ನೀನ್ಯಾವ ಲೆಕ್ಕ' ಎಂದು ಇನ್ನೊಬ್ಬರು ಹೇಳಲು ಶುರು ಮಾಡಿದ್ದಾರೆ. ಸೈಲೆಂಟ್ ಆಗಿದ್ದ ಬೆಳಗಾವಿ ರಾಜಕಾರಣದಲ್ಲಿ ಮತ್ತೆ ಗುರು ಶಿಷ್ಯರ ಜಟಾಪಟಿ ಶುರುವಾಗಿದೆ. ಗೋಕಾಕ್ ಗಂಡು ರಮೇಶ್ ಜಾರಕಿಹೊಳಿ ಹಾಗೂ ಹೆಣ್ಣು ಹುಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಖಾಡಕ್ಕಿಳಿದಿದ್ದಾರೆ. ಹೆಬ್ಬಾಳ್ಕರ್ VS ಸಾಹುಕಾರ್ ಕದನ ಶುರುವಾಗಿದೆ. 

ಬೆಂಗಳೂರು (ಜು. 09): ' ನನ್ನ ನೀನು ಗೆಲ್ಲಲಾರೆ' ಎಂದು ಒಬ್ರು ಹೇಳಿದ್ರೆ, ' ನನ್ನ ಮುಂದೆ ನೀನ್ಯಾವ ಲೆಕ್ಕ' ಎಂದು ಇನ್ನೊಬ್ಬರು ಹೇಳಲು ಶುರು ಮಾಡಿದ್ದಾರೆ. ಸೈಲೆಂಟ್ ಆಗಿದ್ದ ಬೆಳಗಾವಿ ರಾಜಕಾರಣದಲ್ಲಿ ಮತ್ತೆ ಗುರು ಶಿಷ್ಯರ ಜಟಾಪಟಿ ಶುರುವಾಗಿದೆ. ಗೋಕಾಕ್ ಗಂಡು ರಮೇಶ್ ಜಾರಕಿಹೊಳಿ ಹಾಗೂ ಹೆಣ್ಣು ಹುಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಖಾಡಕ್ಕಿಳಿದಿದ್ದಾರೆ. ಹೆಬ್ಬಾಳ್ಕರ್ VS ಸಾಹುಕಾರ್ ಕದನ ಶುರುವಾಗಿದೆ. 

ಬೆಳಗಾವಿ: ರಮೇಶ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳಕರ ಕುಕ್ಕರ್‌ ವಾರ್‌..!

ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಏನಿದು ಹೆಬ್ಬಾಳ್ಕರ್ VS ಸಾಹುಕಾರ್ ಕದನ? ಇಲ್ಲಿದೆ ನೋಡಿ..!

 

Video Top Stories