Asianet Suvarna News Asianet Suvarna News

ಕುರುಬ ಸಮುದಾಯದಿಂದ ಬೃಹತ್ ಹೋರಾಟ; ತಟ್ಟಲಿದೆ ಟ್ರಾಫಿಕ್ ಜಾಮ್ ಬಿಸಿ

ST ಮೀಸಲಾತಿಗಾಗಿ ಇಂದು ಕುರುಬ ಸಮಾಜದಿಂದ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ. ನಿರಂಜನಾಪುರಿ ಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. 

ಬೆಂಗಳೂರು (ಫೆ. 03): ST ಮೀಸಲಾತಿಗಾಗಿ ಇಂದು ಕುರುಬ ಸಮಾಜದಿಂದ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ. ನಿರಂಜನಾಪುರಿ ಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಸುಮಾರು 5 ರಿಂದ 10 ಸಾವಿರ ಮಂದಿ ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ನಗರದ ಮಾದಾವರದಿಂದ ಪಾದಯಾತ್ರೆ ಆರಂಭವಾಗಲಿದೆ. ಇಂದು ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದ್ದು ಈ ರಸ್ತೆಗಳಲ್ಲಿ ಹೋಗದಿರುವುದು ಒಳಿತು. 

ಭಿಕ್ಷುಕನ ಹೆಣ ಹೊತ್ತು 2 ಕಿಮೀ ಸಾಗಿದ ಲೇಡಿ ಪಿಎಸ್‌ಐ..!

 

Video Top Stories