Asianet Suvarna News Asianet Suvarna News

District Incharge: ಜಾರಕಿಹೊಳಿ- ಕೆ ಎನ್ ರಾಜಣ್ಣ ಭೇಟಿ, ಶುರುವಾಯ್ತು ರಾಜಕೀಯ ಊಹಾಪೋಹ

ಶಾಸಕ ಕೆ ಎನ್ ರಾಜಣ್ಣ, ರಮೇಶ್ ಜಾರಕಿಹೊಳಿಯನ್ನು (Ramesh Jarkiholi) ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಚರ್ಚೆಯ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ಧಾರೆ.

ಬೆಂಗಳೂರು (ಜ. 25): ಶಾಸಕ ಕೆ ಎನ್ ರಾಜಣ್ಣ, ರಮೇಶ್ ಜಾರಕಿಹೊಳಿಯನ್ನು (Ramesh Jarkiholi) ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಚರ್ಚೆಯ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ಧಾರೆ. 'ಚುನಾವಣೆಗೆ 6 ತಿಂಗಳಿದ್ದಾಗ, ಪಕ್ಷಾಂತರ ಸಹಜ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಯತ್ನಾಳ್ ಹೇಳಿರುವುದು ನಿರೀಕ್ಷಿತ. ಸಾಧ್ಯತೆ ಇದೆ' ಎಂದು ಕೆ ಎನ್ ರಾಜಣ್ಣ ಹೇಳಿದರು.  ವಿಜಯಪುರ ಹಾಲಿ ಶಾಸಕ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಯತ್ನಾಳ್ ಹೇಳಿಕೆಗೆ ರಾಜಣ್ಣ ಪ್ರತಿಕ್ರಿಯಿಸಿದ್ಧಾರೆ. 

Karnataka Politics: ವಿಜಯಪುರದ ಹಾಲಿ ಶಾಸಕ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ, ಯತ್ನಾಳ್ ಬಾಂಬ್