Asianet Suvarna News Asianet Suvarna News

ಸುವರ್ಣನ್ಯೂಸ್ ಇಂಪ್ಯಾಕ್ಟ್: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಂದಮ್ಮನ ಆಪರೇಷನ್ ಸಕ್ಸಸ್

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಂದಮ್ಮನ ಆಪರೇಷನ್ ಸಕ್ಸಸ್ ಆಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆಂದು ರಾಯಚೂರಿನ ಗೋಪಾಲ್ ದಂಪತಿ ಆಗಮಿಸಿದ್ದರು. 2 ವಾರದ ಹಿಂದೆ ಇಂದಿರಾಗಾಂಧಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿತ್ತು. ಇದೀಗ ಖುಷಿಯ ವಿಚಾರ ಏನೆಂದರೆ ಮಗುವಿನ ಆಪರೇಷನ್ ಸಕ್ಸಸ್ ಆಗಿದೆ. 

ಬೆಂಗಳೂರು (ಜೂ. 15): ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಂದಮ್ಮನ ಆಪರೇಷನ್ ಸಕ್ಸಸ್ ಆಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆಂದು ರಾಯಚೂರಿನ ಗೋಪಾಲ್ ದಂಪತಿ ಆಗಮಿಸಿದ್ದರು. 2 ವಾರದ ಹಿಂದೆ ಇಂದಿರಾಗಾಂಧಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿತ್ತು. ಇದೀಗ ಖುಷಿಯ ವಿಚಾರ ಏನೆಂದರೆ ಮಗುವಿನ ಆಪರೇಷನ್ ಸಕ್ಸಸ್ ಆಗಿದೆ. 

ಲಾಕ್‌ಡೌನ್ ಸಂದರ್ಭದಲ್ಲಿ ರಾಯಚೂರಿನಿಂದ ಗೋಪಾಲ್ ದಂಪತಿ ಬೆಂಗಳೂರಿಗೆ ಆಗಮಿಸಿತ್ತು. ಲಾಕ್‌ಡೌನ್‌ನಿಂದಾಗಿ ಆಟೋ, ಟ್ಯಾಕ್ಸಿ, ಬಸ್ ಯಾವೂದೂ ರಸ್ತೆಗಿಳಿಯುತ್ತಿರಲಿಲ್ಲ.  ಆ ಸಂದರ್ಭದಲ್ಲಿ ದಂಪತಿಯ ಕಷ್ಟವನ್ನರಿತ ಸುವರ್ಣ ನ್ಯೂಸ್ ಮಗುವನ್ನು ಅಸ್ಪತ್ರೆಗೆ ದಾಖಲಿಸಲು ವಾಹನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದೆ.