'ಸರ್ಕಾರಕ್ಕೆ ಹೇಳಿ ಹೇಳಿ ಸಾಕಾಗಿದೆ, ಈಗ ವೆಂಕಟರಮಣನಿಗೆ ಹೇಳಿದೆ'
265 ಕಿ.ಮಿ. ನಡೆದು ತಿರುಪತಿ ತಿಮ್ಮಪ್ಪ ದರ್ಶನ ಪಡೆದ ಶಾಸಕಿ | ಬೆಳಗಾವಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ | ಪತಿ ಹಾಗೂ ಸಹೋದರರ ಜೊತೆಗೆ ಕಾಲ್ನಡಿಗೆಯಲ್ಲೇ ಪಯಣ
ಬೆಂಗಳೂರು (ಜ.24): 280 ಕಿ.ಮಿ. ನಡೆದುಕೊಂಡು ಹೋಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ ಶಾಸಕಿ ಅಂಜಲಿ ನಿಂಬಾಳ್ಕರ್.
ಇದನ್ನೂ ನೋಡಿ | ಅಮವಾಸ್ಯೆ ದಿನ ಧಾರವಾಡದಲ್ಲಿ ಪವಾಡ: ಸಾಯಿಬಾಬಾ ಚಿತ್ರ ನೋಡಲು ಮುಗಿಬಿದ್ದ ಭಕ್ತರು!...
ಬೆಳಗಾವಿ ಖಾನಾಪುರ ಶಾಸಕಿಯಾಗಿರುವ ಅಂಜಲಿ , ಪತಿ ಹೇಮಂತ್ ನಿಂಬಾಳ್ಕರ್ ಹಾಗೂ ಸಹೋದರರ ಜೊತೆಗೆ ಕಾಲ್ನಡಿಗೆಯಲ್ಲೇ ತಿರುಪತಿಗೆ ಹೋಗಿ ಬಂದಿದ್ದಾರೆ. ಸುವರ್ಣನ್ಯೂಸ್ ಜತೆ ಮಾತನಾಡಿದ ನಿಂಬಾಳ್ಕರ್, ತಮ್ಮ ಪಾದಯಾತ್ರೆಯ ಉದ್ದೇಶ ಹಾಗೂ ಅನುಭವವನನ್ಉ ಹಂಚಿಕೊಂಡಿದ್ದಾರೆ.