Asianet Suvarna News Asianet Suvarna News

ಉಗ್ರ ಕೃತ್ಯ ಹತ್ತಿಕ್ಕಲು ಕರ್ನಾಟಕ ಪೊಲೀಸ್ ಸಿದ್ಧವಿದೆ : ಸಿಎಂ

ಸುವರ್ಣ ನ್ಯೂಸ್ - ಕನ್ನಡಪ್ರಭ ವರದಿಗೆ ಸಿಎಂ ಉತ್ತರಿಸಿದ್ದು, ಉಗ್ರ ಕೃತ್ಯ ಹತ್ತಿಕ್ಕಲು ಕರ್ನಾಟಕ ಪೊಲೀಸ್ ಸಿದ್ಧವಿದೆ ಎಂದರು. ಸ್ಲೀಪರ್ ಸೆಲ್‌ಗಳಂತೆ ಕೆಲಸ ಮಾಡುವವರ ಮೇಲೆ ನಿಗಾ ಇಡಲಾಗುತ್ತದೆ. ಎನ್‌ಐಎ ಜೊತೆ ನಮ್ಮ ಪೊಲೀಸರು ನಿರಂತರ ಸಂಪರ್ಕ ಹೊಂದಿದ್ದಾರೆ ಎಂದರು.

ಕರಾವಳಿಯ ಅರಣ್ಯ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

ಹುಬ್ಬಳ್ಳಿ (ಸೆ.01):  ಸುವರ್ಣ ನ್ಯೂಸ್ - ಕನ್ನಡಪ್ರಭ ವರದಿಗೆ ಸಿಎಂ ಉತ್ತರಿಸಿದ್ದು, ಉಗ್ರ ಕೃತ್ಯ ಹತ್ತಿಕ್ಕಲು ಕರ್ನಾಟಕ ಪೊಲೀಸ್ ಸಿದ್ಧವಿದೆ ಎಂದರು. ಸ್ಲೀಪರ್ ಸೆಲ್‌ಗಳಂತೆ ಕೆಲಸ ಮಾಡುವವರ ಮೇಲೆ ನಿಗಾ ಇಡಲಾಗುತ್ತದೆ. ಎನ್‌ಐಎ ಜೊತೆ ನಮ್ಮ ಪೊಲೀಸರು ನಿರಂತರ ಸಂಪರ್ಕ ಹೊಂದಿದ್ದಾರೆ ಎಂದರು.

ಕೇರಳಕ್ಕೆ 12 ಉಗ್ರರ ಪ್ರವೇಶ : ಕರಾವಳಿಯಲ್ಲಿ ಹೈ ಅಲರ್ಟ್‌

ಕರಾವಳಿಯ ಅರಣ್ಯ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

Video Top Stories