Asianet Suvarna News Asianet Suvarna News

ಕೊರೊನಾ ಟೈಮಲ್ಲಿ ಸಭೆ, ಮೆರವಣಿಗೆ ಬೇಕಿತ್ತಾ? ಸಚಿವರ ವಿರುದ್ಧ ಹೈಕೋರ್ಟ್‌ ಗರಂ

ಕೊರೊನಾ ಟೈಮಲ್ಲಿ ಸಭೆ, ಮೆರವಣಿಗೆ ಬೇಕಿತ್ತಾ? ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಹೈಕೋರ್ಟ್‌ ಗರಂ ಆಗಿದೆ. ಇಂತವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರದ ನಡೆಯ ಬಗ್ಗೆಯೂ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕಾ ಪ್ರಶ್ನಿಸಿದ್ದಾರೆ. 

ಬೆಂಗಳೂರು (ಜು. 17): ಕೊರೊನಾ ಟೈಮಲ್ಲಿ ಸಭೆ, ಮೆರವಣಿಗೆ ಬೇಕಿತ್ತಾ? ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಹೈಕೋರ್ಟ್‌ ಗರಂ ಆಗಿದೆ. ಇಂತವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರದ ನಡೆಯ ಬಗ್ಗೆಯೂ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕಾ ಪ್ರಶ್ನಿಸಿದ್ದಾರೆ. 

ಪರಮೇಶ್ವರ್ ನಾಯ್ಕ್ ಮಗನ ಮದುವೆ ಪ್ರಕರಣ, ಡಿಕೆಶಿ ಸೇರಿ ಕಾಂಗ್ರೆಸ್ ನಾಯಕರ ರ್ಯಾಲಿ ಪ್ರಕರಣ, ಕಾಂಗ್ರೆಸ್ ವಿರುದ್ಧದ FIR ಸ್ಟೇಟಸ್ ಏನಾಗಿದೆ..? ಚಳ್ಳಕೆರೆಯಲ್ಲಿ ಶ್ರೀರಾಮುಲು ಮೆರವಣಿ ಪ್ರಕರಣದ ಬಗ್ಗೆ ಪ್ರಶ್ನಿಸಿದೆ. ಸೂಕ್ತ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. 

ಉಸ್ತುವಾರಿಗಳ ಕರೆದು ಸಿಎಂ ಯಡಿಯೂರಪ್ಪ ಕೊಟ್ಟ ಖಡಕ್ ಆದೇಶ

Video Top Stories