Asianet Suvarna News Asianet Suvarna News

ಕೊರೋನಾ ಸಂಕಷ್ಟದ ಬಜೆಟ್ ಟಾನಿಕ್, ಇಲ್ಲಿದೆ ಬಿಎಸ್‌ವೈ ಮನದಾಳದ ಮಾತು!

ಕೊರೋನಾ ಮಧ್ಯೆ ಬಿ. ಎಸ್. ಯಡಿಯೂರಪ್ಪ ಕಳೆದ ಸೋಮವಾರ, ಮಾರ್ಚ್ 8 ರಂದು ಬಜೆಟ್ ಮಂಡಿಸಿದ್ದಾರೆ. ಅಳೆದು, ತೂಗಿ ಮಂಡಿಸಿರುವ ಈ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಸಮಾಧಾನವಾಗುವಂತೆ ಕೊಡುಗೆ ನೀಡಿದ್ದಾರೆ. ಹೀಗಿರುವಾಗ ಬಜೆಟ್ ಮಂಡನೆ ವೇಳೆ ಬಿಎಸ್‌ವೈಗೆ ಎದುರಾದ ಸವಾಲುಗಳೇನು? ಅವರ ಮನದಲ್ಲೇನಿತ್ತು? ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ

ಬೆಂಗಳೂರು(ಮಾ.11): ಕೊರೋನಾ ಮಧ್ಯೆ ಬಿ. ಎಸ್. ಯಡಿಯೂರಪ್ಪ ಕಳೆದ ಸೋಮವಾರ, ಮಾರ್ಚ್ 8 ರಂದು ಬಜೆಟ್ ಮಂಡಿಸಿದ್ದಾರೆ. ಅಳೆದು, ತೂಗಿ ಮಂಡಿಸಿರುವ ಈ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಸಮಾಧಾನವಾಗುವಂತೆ ಕೊಡುಗೆ ನೀಡಿದ್ದಾರೆ. ಹೀಗಿರುವಾಗ ಬಜೆಟ್ ಮಂಡನೆ ವೇಳೆ ಬಿಎಸ್‌ವೈಗೆ ಎದುರಾದ ಸವಾಲುಗಳೇನು? ಅವರ ಮನದಲ್ಲೇನಿತ್ತು? ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ

Video Top Stories