Asianet Suvarna News Asianet Suvarna News

ತೆರಿಗೆ ಹೊರೆ ಇಲ್ಲ, ಯಾವುದೇ ಅನುದಾನ ಕಡಿತವಿಲ್ಲ, ಸಂಕಷ್ಟದಲ್ಲೂ ಬಿಎಸ್‌ವೈ ಜಾಣ ಬಜೆಟ್!

ಸವಾಲಿನ ಮಧ್ಯೆಯೇ ಸಿಎಂ ಬಿಎಸ್‌ವೈ ಸಂತೃಪ್ತಿಯ ಬಜೆಟ್ ನೀಡಿದ್ದಾರೆ. ಎಲ್ಲಾ ವಲಯಗಳಿಗೂ ಆದ್ಯತೆ ನೀಡಿದ್ದಾರೆ. ರಾಜ್ಯದ ಜನರಿಗೆ ಹೊಸ ತೆರಿಗೆ ಹೊರೆ ಇಲ್ಲ, ಯಾವುದೇ ಅನುದಾನ ಕಡಿತ ಇಲ್ಲ,

ಬೆಂಗಳೂರು (ಮಾ. 09): ಸವಾಲಿನ ಮಧ್ಯೆಯೇ ಸಿಎಂ ಬಿಎಸ್‌ವೈ ಸಂತೃಪ್ತಿಯ ಬಜೆಟ್ ನೀಡಿದ್ದಾರೆ. ಎಲ್ಲಾ ವಲಯಗಳಿಗೂ ಆದ್ಯತೆ ನೀಡಿದ್ದಾರೆ. ರಾಜ್ಯದ ಜನರಿಗೆ ಹೊಸ ತೆರಿಗೆ ಹೊರೆ ಇಲ್ಲ, ಯಾವುದೇ ಅನುದಾನ ಕಡಿತ ಇಲ್ಲ, ಹಳೆ ಯೋಜನೆಗಳ ರದ್ಧತಿಯೂ ಇಲ್ಲ, ಮಹಿಳಾ ದಿನದಂದು, ಮಹಿಳೆಯರಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ. 

ರಾಸಲೀಲೆ ಸಿಡಿ ಬಳಿಕ ಸುದ್ದಿಗೋಷ್ಠಿಗೆ ಸಜ್ಜಾದ ರಮೇಶ್ ಜಾರಕಿಹೊಳಿ!

Video Top Stories