Asianet Suvarna News Asianet Suvarna News

ಕಬಿನಿಯಿಂದ ತಮಿಳುನಾಡಿಗೆ ಅಕ್ರಮ ನೀರು; ಪ್ರಶ್ನಿಸಿದ ಕನ್ನಡಿಗ ಅಧಿಕಾರಿ ಎತ್ತಂಗಡಿ !

ಕನ್ನಡ ನಾಡಿನ ಜೀವನದಿ ವಿಲನ್ ಆಗಿದೆ ಸುಭಾಷ್  ಕಂಪನಿ. ಅಕ್ರಮವಾಗಿ ಕಬಿನಿ ನೀರನ್ನು ತಮಿಳುನಾಡಿಗೆ ಹರಿಬಿಟ್ಟ ಆರೋಪವನ್ನು ಎದುರಿಸುತ್ತಿದೆ. ವಿದ್ಯುತ್ ಉತ್ಪಾದನೆಗೆ ಬೇಕಾಬಿಟ್ಟಿ ನೀರು ಪಡೆಯುತ್ತಿದೆ ಎನ್ನಲಾಗಿದೆ. ನಿಯಮ ಉಲ್ಲಂಘಿಸಿ ಕಬಿನಿ ಡ್ಯಾಮ್ ನೀರು ಕದಿಯುತ್ತಿದೆ. 

ಕರ್ನಾಟಕದ ನೀರನ್ನು ತಮಿಳುನಾಡಿಗೆ ಬಿಟ್ಟು ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ ಸುಭಾಷ್ ಕಂಪನಿ. ಏನಿದು ದ್ರೋಹ? ಇಲ್ಲಿದೆ ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ಸುದ್ದಿ. 

ಕನ್ನಡ ನಾಡಿನ ಜೀವನದಿ ವಿಲನ್ ಆಗಿದೆ ಸುಭಾಷ್  ಕಂಪನಿ. ಅಕ್ರಮವಾಗಿ ಕಬಿನಿ ನೀರನ್ನು ತಮಿಳುನಾಡಿಗೆ ಹರಿಬಿಟ್ಟ ಆರೋಪವನ್ನು ಎದುರಿಸುತ್ತಿದೆ. ವಿದ್ಯುತ್ ಉತ್ಪಾದನೆಗೆ ಬೇಕಾಬಿಟ್ಟಿ ನೀರು ಪಡೆಯುತ್ತಿದೆ ಎನ್ನಲಾಗಿದೆ. ನಿಯಮ ಉಲ್ಲಂಘಿಸಿ ಕಬಿನಿ ಡ್ಯಾಮ್ ನೀರು ಕದಿಯುತ್ತಿದೆ. 

ಕರ್ನಾಟಕದ ನೀರನ್ನು ತಮಿಳುನಾಡಿಗೆ ಬಿಟ್ಟು ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ ಸುಭಾಷ್ ಕಂಪನಿ. ಏನಿದು ದ್ರೋಹ? ಇಲ್ಲಿದೆ ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ಸುದ್ದಿ. 

ಕಬಿನಿ ಜಲಾಶಯದ ನೀರು ತಮಿಳುನಾಡಿಗೆ; ಕವರ್‌ ಸ್ಟೋರಿಯಲ್ಲಿ ಬಯಲಾಯ್ತು ಕರ್ಮಕಾಂಡ

"

Video Top Stories