Asianet Suvarna News Asianet Suvarna News

2A ಮೀಸಲಾತಿಗೆ ಧ್ವನಿ ಎತ್ತಿದ ಮತ್ತೊಂದು ಸಮುದಾಯ: ಸಿಎಂಗೆ ಎಚ್ಚರಿಕೆ ಪತ್ರ

ಕರ್ನಾಟಕದಲ್ಲಿ ಮೀಸಲಾತಿ ಕೂಗು ಜೋರಾಗುತ್ತಿದೆ. ಕುರುಬ ಸಮುದಾಯ ಎಸ್‌ಟಿ ಮೀಸಲಾತಿಗೆ ಆಗ್ರಹಿಸುತ್ತಿದ್ರೆ, ಪಂಚಮಸಾಲಿ ಸಮುದಾಯ 2A ಮೀಸಲಾತಿ ನೀಡಬೇಕೆಂದು ಪಾದಯಾತ್ರೆ ಮಾಡುತ್ತಿದೆ. ಇದರ ಮಧ್ಯೆ ಮತ್ತೊಂದು ಸಮುದಾಯ ಕೂಡ ಎದ್ದು ನಿಂತಿದ್ದು, ತಮಗೂ 2A ಮೀಸಲಾತಿಬೇಕೆಂದು ಧ್ವನಿ ಎತ್ತಿದೆ. 

ಬೆಂಗಳೂರು, (ಫೆ.06): ಕರ್ನಾಟಕದಲ್ಲಿ ಮೀಸಲಾತಿ ಕೂಗು ಜೋರಾಗುತ್ತಿದೆ. ಕುರುಬ ಸಮುದಾಯ ಎಸ್‌ಟಿ ಮೀಸಲಾತಿಗೆ ಆಗ್ರಹಿಸುತ್ತಿದ್ರೆ, ಪಂಚಮಸಾಲಿ ಸಮುದಾಯ 2A ಮೀಸಲಾತಿ ನೀಡಬೇಕೆಂದು ಪಾದಯಾತ್ರೆ ಮಾಡುತ್ತಿದೆ.

'ಮೀಸಲಾತಿ ಕೊಡಿ.. ಇಲ್ಲಾ ರಾಜೀನಾಮೆ ಕೊಡಿ' ಸಿಎಂಗೆ ಪಂಚಮಸಾಲಿ ಸ್ವಾಮೀಜಿ ಸವಾಲ್

ಇದರ ಮಧ್ಯೆ ಮತ್ತೊಂದು ಸಮುದಾಯ ಕೂಡ ಎದ್ದು ನಿಂತಿದ್ದು, ತಮಗೂ 2A ಮೀಸಲಾತಿಬೇಕೆಂದು ಧ್ವನಿ ಎತ್ತಿದೆ.  ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ. ಇದರಿಂದ ಸಿಎಂಗೆ ಕಂಟಕ ಶುರುವಾಗಿದೆ.

Video Top Stories