Asianet Suvarna News Asianet Suvarna News

ಕೊರೋನಾ ವಿರುದ್ಧ ಗೆಲ್ಲಲು ಕರ್ನಾಟಕಕ್ಕಿದೆ ಮಹಾ ಅವಕಾಶ

ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕ ದಿ ಬೆಸ್ಟ್. ಹಾಗಾಂತ ಮೈಮರೆಯುವಂತಿಲ್ಲ. ಕರ್ನಾಟಕ ಕೊರೋನಾ ಅಲೆ ಎದುರಿಸಲು ಸಜ್ಜಾಗಬೇಕಿದ್ದು, ಮಾಹಾಮಾರಿ ಏಟಿಗೆ ತತ್ತರಿಸಿದ ರಾಜ್ಯಗಳಿಂದ ಪಾಠ ಕಲಿಯಬೇಕಿದೆ. ಅಷ್ಟೇ ಅಲ್ಲದೇ ಕೊರೋನಾ ವಿರುದ್ಧ ಗೆಲ್ಲಲು ಕರ್ನಾಟಕಕ್ಕೆ ಮಹಾ ಅವಕಾಶ ಇದೆ.

ಬೆಂಗಳೂರು, (ಜೂನ್.27): ಕರ್ನಾಟಕದಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಸರಕಾರ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ವೈರಸ್‌ನ ಪರೀಕ್ಷಾ ಕಾರ್ಯವನ್ನು ವೇಗಗೊಳಿಸಿದೆ. 

ಯೋಗಿ ಕೊಂಡಾಡಿದ ಟ್ರಂಪ್,ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್; ಜೂ.27ರ ಟಾಪ್ 10 ಸುದ್ದಿ!

ಇನ್ನು ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕ ದಿ ಬೆಸ್ಟ್. ಹಾಗಾಂತ ಮೈಮರೆಯುವಂತಿಲ್ಲ. ಕರ್ನಾಟಕ ಕೊರೋನಾ ಅಲೆ ಎದುರಿಸಲು ಸಜ್ಜಾಗಬೇಕಿದ್ದು, ಮಾಹಾಮಾರಿ ಏಟಿಗೆ ತತ್ತರಿಸಿದ ರಾಜ್ಯಗಳಿಂದ ಪಾಠ ಕಲಿಯಬೇಕಿದೆ. ಅಷ್ಟೇ ಅಲ್ಲದೇ ಕೊರೋನಾ ವಿರುದ್ಧ ಗೆಲ್ಲಲು ಕರ್ನಾಟಕಕ್ಕೆ ಮಹಾ ಅವಕಾಶ ಇದೆ.

Video Top Stories