Asianet Suvarna News Asianet Suvarna News

ಬೇರೆ ರಾಜ್ಯಗಳಿಂದ ಬರುವವರಿಗೆನಿರ್ಬಂಧ ಹೇರಿಲ್ಲ, RTPCR ವರದಿ ಕಡ್ಡಾಯ: ಸುಧಾಕರ್

ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿರುವ ಹಿನ್ನಲೆ, ಗಡಿಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. DHO ಗಳ ಜೊತೆ ಆರೋಗ್ಯ ಸಚಿವ ಸುಧಾಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. 

ಬೆಂಗಳೂರು (ಫೆ. 22): ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿರುವ ಹಿನ್ನಲೆ, ಗಡಿಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. DHO ಗಳ ಜೊತೆ ಆರೋಗ್ಯ ಸಚಿವ ಸುಧಾಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. 

'ಬೇರೆ ರಾಜ್ಯಗಳಿಂದ ಬರುವವರಿಗೆ ನಾವು ನಿರ್ಬಂಧ ಹೇರಿಲ್ಲ. ಆದರೆ RTPCR ವರದಿಯನ್ನು ಕಡ್ಡಾಯಗೊಳಿಸಿದ್ದೇವೆ. ಯಾವುದಾದರೂ ಪ್ರದೇಶದಲ್ಲಿ 5 ಮಂದಿಗೆ ಸೋಂಕು ಕಂಡು ಬಂದರೆ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಮಾಡುತ್ತೇವೆ' ಎಂದಿದ್ದಾರೆ. 
 

ತಲಪಾಡಿ ಗಡಿಯಲ್ಲಿ ಗೊಂದಲ: ಉಚಿತ ಟೆಸ್ಟ್‌ ಮಾಡಿಸುವುದಾಗಿ DHO ಭರವಸೆ

Video Top Stories