ಸಿಎಂ ಆದಾಗಿನಿಂದ ಬಿಎಸ್ವೈ ವಿರುದ್ಧ ನಡೆಯುತ್ತಿದೆಯಾ ಸಂಚು?
ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಅವರ ವಿರುದ್ಧ ಸಂಚು ನಡೆಯುತ್ತಿದೆ ಎನ್ನಲಾಗಿದೆ. ನಿಗೂಢ ಗ್ಯಾಂಗ್ ವೊಂದು ಸಿಎಂ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ ಎನ್ನುವ ಮಾಹಿತಿ ಕೇಂದ್ರ ಗುಪ್ತಚರ ದಳ, ರಾಜ್ಯ ಗುಪ್ತಚರ ದಳಕ್ಕೆ ಮಾಹಿತಿ ಸಿಕ್ಕಿದೆ. ಸಿಎಂ ಬೆನ್ನು ಬಿದ್ದವರ ಶೋಧ ಕಾರ್ಯ ಶುರುವಾಗಿದೆ. ಏನಿದು ಸಂಚು? ಇಲ್ಲಿದೆ ನೋಡಿ!
ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಅವರ ವಿರುದ್ಧ ಸಂಚು ನಡೆಯುತ್ತಿದೆ ಎನ್ನಲಾಗಿದೆ. ನಿಗೂಢ ಗ್ಯಾಂಗ್ ವೊಂದು ಸಿಎಂ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ ಎನ್ನುವ ಮಾಹಿತಿ ಕೇಂದ್ರ ಗುಪ್ತಚರ ದಳ, ರಾಜ್ಯ ಗುಪ್ತಚರ ದಳಕ್ಕೆ ಮಾಹಿತಿ ಸಿಕ್ಕಿದೆ. ಸಿಎಂ ಬೆನ್ನು ಬಿದ್ದವರ ಶೋಧ ಕಾರ್ಯ ಶುರುವಾಗಿದೆ. ಏನಿದು ಸಂಚು? ಇಲ್ಲಿದೆ ನೋಡಿ!
ಡಿಫ್ಯಾಕ್ಟೋ ಸಿಎಂ, ಗವರ್ನರ್: ಬಿಎಸ್ವೈ, ವಿಜಯೇಂದ್ರ ವಿರುದ್ಧ ಪತ್ರ ಸಂಚಲನ!