ಚೀನಾಕ್ಕೆ ಪಾಠ ಕಲಿಸುವ ಸಾಮರ್ಥ್ಯ ಭಾರತಕ್ಕಿದೆ, ಎಚ್ಚರ; ಸಿಎಂ
ಭಾರತ - ಚೀನಾ ಘರ್ಷಣೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 'ಚೀನಾಕ್ಕೆ ಪಾಠ ಕಲಿಸುವ ಸಾಮರ್ಥ್ಯ ಭಾರತಕ್ಕಿದೆ. ನಾವು ಶಾಂತಿ ಬಯಸಿದ್ರೆ ಚೀನಾ ಯುದ್ಧೋನ್ಮಾದ ತೋರಿಸುತ್ತಿದೆ. ಹದ್ದು ಮೀರಿ ಚೀನಾ ವರ್ತಿಸುತ್ತಿದೆ' ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರು (ಜೂ. 17): ಗಡಿಯಲ್ಲಿ ಚೀನಾ ಉದ್ಧಟತನ ಮಿತಿ ಮೀರುತ್ತಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಚೀನಾದ ಈ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಗಡಿಯಲ್ಲಿ ಉದ್ವಿಗ್ನ: ಉಭಯ ದೇಶಗಳ ನಡುವೆ ಯುದ್ಧದ ಭೀತಿ..?
ಭಾರತ - ಚೀನಾ ಘರ್ಷಣೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 'ಚೀನಾಕ್ಕೆ ಪಾಠ ಕಲಿಸುವ ಸಾಮರ್ಥ್ಯ ಭಾರತಕ್ಕಿದೆ. ನಾವು ಶಾಂತಿ ಬಯಸಿದ್ರೆ ಚೀನಾ ಯುದ್ಧೋನ್ಮಾದ ತೋರಿಸುತ್ತಿದೆ. ಹದ್ದು ಮೀರಿ ಚೀನಾ ವರ್ತಿಸುತ್ತಿದೆ' ಎಂದು ಕಿಡಿ ಕಾರಿದ್ದಾರೆ.