Karnataka Rain: ಬೆಂಗಳೂರು ಸೇರಿದಂತೆ 14 ಜಿಲ್ಲೆಗಳಲ್ಲಿ ಮತ್ತೆ ಮಳೆ ಸಾಧ್ಯತೆ
ರಾಜ್ಯದಲ್ಲಿ ಅಕಾಲಿಕ ಮಳೆಗಾಲ ಮುಗಿದು, ಬೇಸಿಗೆ ಶುರುವಾಗಿದೆ, ಬೆಳೆ ಕಟಾವು, ಕೃಷಿ ಸಂಬಂಧಿ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ರೈತಾಪಿ ವರ್ಗ ಸಮಾಧಾನಪಟ್ಟುಕೊಳ್ಳುವಾಗ, ಜನ ಸಾಮಾನ್ಯರು ನಿಟ್ಟುಸಿರು ಬಿಡುತ್ತಿರುವಾಗ, ಮತ್ತೆ ಆಗಮನದ ಸುಳಿವು ಕೊಟ್ಟಿದ್ಧಾನೆ ಮಳೆರಾಯ.
ಬೆಂಗಳೂರು (ಡಿ. 17): ರಾಜ್ಯದಲ್ಲಿ ಅಕಾಲಿಕ ಮಳೆಗಾಲ ಮುಗಿದು, ಬೇಸಿಗೆ ಶುರುವಾಗಿದೆ, ಬೆಳೆ ಕಟಾವು, ಕೃಷಿ ಸಂಬಂಧಿ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ರೈತಾಪಿ ವರ್ಗ ಸಮಾಧಾನಪಟ್ಟುಕೊಳ್ಳುವಾಗ, ಜನ ಸಾಮಾನ್ಯರು ನಿಟ್ಟುಸಿರು ಬಿಡುತ್ತಿರುವಾಗ, ಮತ್ತೆ ಆಗಮನದ ಸುಳಿವು ಕೊಟ್ಟಿದ್ಧಾನೆ ಮಳೆರಾಯ. (Rain) ಬೆಂಗಳೂರು ಸೇರಿದಂತೆ 14 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
News Hour: ಕರ್ನಾಟಕದಲ್ಲಿ ಒಮಿಕ್ರೋನ್ ಸ್ಫೋಟ, ರಮೇಶ್ ಬಾಯಿಂದ ಎಂಥಾ ಮಾತು!
ಒಮಿಕ್ರಾನ್ ಆತಂಕದ ಹೊಸವರ್ಷಾಚರಣೆ, ಕ್ರಿಸ್ಮಸ ಸೆಲಬ್ರೇಶನ್ಗೆ ಬ್ರೇಕ್ ಹಾಕಲು ಡಿ. 22 ರಿಂದ 29 ರವರೆಗೆ ಗೈಡ್ಲೈನ್ಸ್ ಜಾರಿಯಾಗುವ ಸಾಧ್ಯತೆ ಇದೆ.