Asianet Suvarna News Asianet Suvarna News

ಮೀಸಲಾತಿಗಾಗಿ ಪಂಚಮಸಾಲಿ ಪಾಂಚಜನ್ಯ: ಗೃಹ ಸಚಿವರು ಕೂಲಾಗಿ ಪ್ರತಿಕ್ರಿಯಿಸಿದ್ದು ಹೀಗೆ

ಹೋರಾಟದ ಬಗ್ಗೆ ಗೇಹ ಸಚಿವ ಬೊಮ್ಮಾಯಿಯವರನ್ನು ಕೇಳಿದಾಗ, ಸಿಎಂ ಜೊತೆ ಚರ್ಚಿಸಿದ್ದೇವೆ. ಪಂಚಮಸಾಲಿ ಶ್ರೀಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರನ್ನು ಚರ್ಚೆಗೆ ಕರೆದಿದ್ದೇವೆ. ಮಾತನಾಡುತ್ತೇವೆ' ಎಂದಿದ್ದಾರೆ. 

ಬೆಂಗಳೂರು (ಫೆ. 21): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಡೆಡ್‌ಲೈನ್‌ನೊಂದಿಗೆ ಹೋರಾಟ ಅಂತ್ಯಗೊಳ್ಳುವ ಸೂಚನೆ ಸಿಕ್ಕಿದೆ ಎನ್ನಲಾಗುತ್ತಿದೆ. 

ಹೋರಾಟದ ಬಗ್ಗೆ ಗೇಹ ಸಚಿವ ಬೊಮ್ಮಾಯಿಯವರನ್ನು ಕೇಳಿದಾಗ, ಸಿಎಂ ಜೊತೆ ಚರ್ಚಿಸಿದ್ದೇವೆ. ಪಂಚಮಸಾಲಿ ಶ್ರೀಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರನ್ನು ಚರ್ಚೆಗೆ ಕರೆದಿದ್ದೇವೆ. ಮಾತನಾಡುತ್ತೇವೆ' ಎಂದಿದ್ದಾರೆ.