Asianet Suvarna News Asianet Suvarna News

ಸರ್ಕಾರವನ್ನು ಕೇಳಿ ಘಂಟೆ ಬಾರಿಸ್ಬೇಕಾ.? ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿಗೆ ವಿಎಚ್‌ಪಿ ಆಕ್ರೋಶ

ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿದೆ. ಮಸೀದಿ, ಚರ್ಚ್‌ಗಳಿಗೆ ಇಲ್ಲದ ತಿದ್ದುಪಡಿ ದೇವಸ್ಥಾನಕ್ಕೆ ಯಾಕೆ ಎಂದು ಹಿಂದೂ ಮುಖಂಡರು ಪ್ರಶ್ನಿಸುತ್ತಿದ್ದಾರೆ. 

ಬೆಂಗಳೂರು (ಫೆ. 04): ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿದೆ. ಮಸೀದಿ, ಚರ್ಚ್‌ಗಳಿಗೆ ಇಲ್ಲದ ತಿದ್ದುಪಡಿ ದೇವಸ್ಥಾನಕ್ಕೆ ಯಾಕೆ ಎಂದು ಹಿಂದೂ ಮುಖಂಡರು ಪ್ರಶ್ನಿಸುತ್ತಿದ್ದಾರೆ.  ಈ ಕಾಯ್ದೆಯ ಪ್ರಕಾರ ದೇವಸ್ಥಾನದ ಆಸ್ತಿ ವಿವರ, ಕೃಷಿ ಭೂಮಿ, ಹರಳು, ಆಭರಣ, ಪಾತ್ರೆ, ಪೂಜಾದರ, ಬ್ಯಾಂಕ್ ಖಾತೆ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕು ಎನ್ನಲಾಗಿದೆ. ಸರ್ಕಾರದ ಈ ಕಾಯ್ದೆಗೆ ವಿಚ್‌ಪಿ ಅಸಮಾಧಾನ ವ್ಯಕ್ತಪಡಿಸಿದೆ. 

ಚಿತ್ರಮಂದಿರಕ್ಕಿದ್ದ ನಿರ್ಬಂಧ ಕ್ಯಾನ್ಸಲ್ : ಹೊಸ ಗೈಡ್‌ಲೈನ್ಸ್ ಹೀಗಿವೆ

 

Video Top Stories