ಸರ್ಕಾರವನ್ನು ಕೇಳಿ ಘಂಟೆ ಬಾರಿಸ್ಬೇಕಾ.? ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿಗೆ ವಿಎಚ್ಪಿ ಆಕ್ರೋಶ
ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿದೆ. ಮಸೀದಿ, ಚರ್ಚ್ಗಳಿಗೆ ಇಲ್ಲದ ತಿದ್ದುಪಡಿ ದೇವಸ್ಥಾನಕ್ಕೆ ಯಾಕೆ ಎಂದು ಹಿಂದೂ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು (ಫೆ. 04): ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿದೆ. ಮಸೀದಿ, ಚರ್ಚ್ಗಳಿಗೆ ಇಲ್ಲದ ತಿದ್ದುಪಡಿ ದೇವಸ್ಥಾನಕ್ಕೆ ಯಾಕೆ ಎಂದು ಹಿಂದೂ ಮುಖಂಡರು ಪ್ರಶ್ನಿಸುತ್ತಿದ್ದಾರೆ. ಈ ಕಾಯ್ದೆಯ ಪ್ರಕಾರ ದೇವಸ್ಥಾನದ ಆಸ್ತಿ ವಿವರ, ಕೃಷಿ ಭೂಮಿ, ಹರಳು, ಆಭರಣ, ಪಾತ್ರೆ, ಪೂಜಾದರ, ಬ್ಯಾಂಕ್ ಖಾತೆ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕು ಎನ್ನಲಾಗಿದೆ. ಸರ್ಕಾರದ ಈ ಕಾಯ್ದೆಗೆ ವಿಚ್ಪಿ ಅಸಮಾಧಾನ ವ್ಯಕ್ತಪಡಿಸಿದೆ.
ಚಿತ್ರಮಂದಿರಕ್ಕಿದ್ದ ನಿರ್ಬಂಧ ಕ್ಯಾನ್ಸಲ್ : ಹೊಸ ಗೈಡ್ಲೈನ್ಸ್ ಹೀಗಿವೆ