Asianet Suvarna News Asianet Suvarna News

ಮಾರ್ನಿಂಗ್‌ ಎಕ್ಸ್‌ಪ್ರೆಸ್‌: ರಾಜ್ಯದಲ್ಲಿ ಹೆಚ್ಚಾಯ್ತು ಡೆಲ್ಟಾ ಪ್ಲಸ್‌ ಭೀತಿ..!

* ಗುರುವಾರ 3979 ಹೊಸ ಕೇಸ್‌ಗಳು ಪತ್ತೆ, 238 ಮಂದಿ ಬಲಿ, ಪಾಸಿಟಿವಿಟಿ ರೇಟ್‌ 2.46 ಕ್ಕೆ ಇಳಿಕೆ
* ಹಾಡಹಗಲೇ ಮಾಜಿ ಕಾರ್ಪೋರೇಟರ್‌ ಹತ್ಯೆ
* ಇಂದು ಸುತ್ತೂರು ಮಠಕ್ಕೆ ರಮೇಶ್‌ ಜಾರಕಿಹೊಳಿ ಭೇಟಿ 
 

ಬೆಂಗಳೂರು(ಜೂ.25): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಮತ್ತಷ್ಟು ಇಳಿಕೆಯಾಗಿವೆ. 24 ಗಂಟೆಗಳಲ್ಲಿ 3979 ಹೊಸ ಕೇಸ್‌ಗಳು ಪತ್ತೆ, 238 ಮಂದಿ ಬಲಿಯಾಗಿದ್ದಾರೆ. ಪಾಸಿಟಿವಿಟಿ ರೇಟ್‌ 2.46 ಕ್ಕೆ ಇಳಿಕೆಯಾಗಿದೆ.
* ಬೆಂಗಳೂರಿನಲ್ಲಿ ಹಾಡಹಗಲೇ ಮಾಜಿ ಕಾರ್ಪೋರೇಟರ್‌ನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಸಂಬಂಧಿಕರಿಂದಲೇ ಕೊಲೆ ಷಡ್ಯಂತ್ರದ ಶಂಕೆ
* ಇಂದು ಸುತ್ತೂರು ಮಠಕ್ಕೆ ರಮೇಶ್‌ ಜಾರಕಿಹೊಳಿ ಅವರು ಭೇಟಿ ನೀಡಲಿದ್ದಾರೆ. ಹೀಗಾಗಿ ಸಾಹುಕಾರ್‌ ನಡೆ ಭಾರೀ ಕುತೂಹಲ ಕೆರಳಿಸಿದೆ. 
* ರಾಜ್ಯದಲ್ಲಿ ಹೆಚ್ಚಾಯ್ತು ಡೆಲ್ಟಾ ಪ್ಲಸ್‌ ಭೀತಿ ಹೆಚ್ಚಾಗಿದೆ. ಕೇರಳ, ಮಹಾರಾಷ್ಟ್ರದಿಂದ ಅಪಾಯದ ಭೀತಿ ಎದುರಾಗಿದೆ. 

ಡೆಲ್ಟಾ + ವೈರಸ್‌ಗೆ ಭಾರತದಲ್ಲಿ ಮೊದಲ ಬಲಿ; ಕರ್ನಾಟಕದಲ್ಲಿ 2 ಪ್ರಕರಣ ಪತ್ತೆ!

Video Top Stories