ಕೊರೋನಾ ಭೀತಿ ನಡುವೆ ಎಚ್ಡಿಕೆ, ಶ್ರೀರಾಮುಲು ಟ್ವೀಟ್ ವಾರ್!
ಕೊರೋನಾ ವೈರಸ್ ಭೀತಿ, ಅತ್ತ ರಾಜಿಕೀಯ ನಾಯಕರ ಟ್ವೀಟ್ ವಾರ್| ಕುಮಾರಸ್ವಾಮಿ, ಶ್ರೀರಾಮುಲು ನಡುವೆ ತಾರಕಕ್ಕೇರಿದ ವಾರ್|
ಬೆಂಗಳೂರು(ಮಾ.16): ಒಂದೆಡೆ ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚುತ್ತಿದೆ. ಜನರೆಲ್ಲಾ ಆತಂಕದಲ್ಲಿದ್ದಾರೆ. ಹೀಗಿರುವಾಗ ರಾಜಕೀಯ ನಾಯಕರ ನಡುವೆ ಟ್ವೀಟ್ ವಾರ್ ತಾರಕಕ್ಕೇರಿದೆ.
ಹೌದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ಗೆ ಆರೋಗ್ಯ ಸಚಿವ ಶ್ರೀರಾಮುಲು ತಿರಯಗೇಟು ನೀಡಿದ್ದಾರೆ.
ಕೊರೋನಾ ವಿಚಾರವಾಗಿ ಈ ಟ್ವೀಟ್ ವಾರ್ ಆರಂಭವಾಗಿದ್ದು, ಏನೇನು ಟ್ವೀಟ್ ಮಾಡಿದ್ದಾರೆ? ನೀವೇ ನೋಡಿ