Asianet Suvarna News Asianet Suvarna News

ಓಕುಳಿಪುರಂನಲ್ಲಿ ದೇವೇಗೌಡರಿಂದ ಬಡಜನರಿಗೆ ಅಹಾರ ಕಿಟ್ ವಿತರಣೆ

ಓಕುಳಿಪುರಂನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಬಡಜನರಿಗೆ ಅಹಾರ ಕಿಟ್ ವಿತರಿಸಿದದ್ದಾರೆ. ಕಿಟ್ ತೆಗೆದುಕೊಳ್ಳಲು ನೂಕು ನುಗ್ಗಲು ಉಂಟಾಗಿದೆ. ಕೊನೆಗೆ ಕಾರ್ಯಕರ್ತರು ಜನರಿಗೆ ಸರತಿ ಸಾಲಿನಲ್ಲಿ ಬರುವಂತೆ ಮನವಿ ಮಾಡಿಕೊಂಡರು. 

ಬೆಂಗಳೂರು (ಏ. 26): ಓಕುಳಿಪುರಂನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಬಡಜನರಿಗೆ ಅಹಾರ ಕಿಟ್ ವಿತರಿಸಿದದ್ದಾರೆ. ಕಿಟ್ ತೆಗೆದುಕೊಳ್ಳಲು ನೂಕು ನುಗ್ಗಲು ಉಂಟಾಗಿದೆ. ಕೊನೆಗೆ ಕಾರ್ಯಕರ್ತರು ಜನರಿಗೆ ಸರತಿ ಸಾಲಿನಲ್ಲಿ ಬರುವಂತೆ ಮನವಿ ಮಾಡಿಕೊಂಡರು. 

ಲಾಕ್‌ಡೌನ್‌ನಿಂದ ಕಂಗಾಲಾಗಿದ್ದ ಬಡವರಿಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ನೆರವು

Video Top Stories