Asianet Suvarna News Asianet Suvarna News

900 ವರ್ಷಗಳ ಇತಿಹಾಸ ಇರುವ ದೇಗುಲ ಇಂದು ಯಾವ ಸ್ಥಿತಿಯಲ್ಲಿದೆ ನೋಡಿ!

ಹಾಸನದಿಂದ 15 ಕಿಮೀ ದೂರದಲ್ಲಿ ಕೊಂಡಜ್ಜಿ ಎಂಬ ಊರಿದೆ. ಈ ಊರಿನಲ್ಲಿ 900 ವರ್ಷಗಳ ಹೊಯ್ಸಳರ ಕಾಲದ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲವಿದೆ. ಈ ದೇಗುಲ ದುಸ್ಥಿತಿಯಲ್ಲಿದೆ. 

ಬೆಂಗಳೂರು (ಜ. 25): ಹಾಸನದಿಂದ 15 ಕಿಮೀ ದೂರದಲ್ಲಿ ಕೊಂಡಜ್ಜಿ ಎಂಬ ಊರಿದೆ. ಈ ಊರಿನಲ್ಲಿ 900 ವರ್ಷಗಳ ಹೊಯ್ಸಳರ ಕಾಲದ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲವಿದೆ. ಈ ದೇಗುಲ ದುಸ್ಥಿತಿಯಲ್ಲಿದೆ. ದೇವರು ಆಲಯದಲ್ಲಿಲ್ಲ, ಬಯಲಲ್ಲಿದ್ದಾನೆ ಎನ್ನುವಂತಾಗಿದೆ. ಈ ದೇವಸ್ಥಾನವನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಅಲ್ಲಿನ ಜನ ಒತ್ತಾಯಿಸಿದ್ದಾರೆ. 

ಇಲ್ಲಿ ಹಳ್ಳ ಹತ್ತಿದೆ ಸ್ವಚ್ಛ ಭಾರತ್ ಕನಸು, ಗ್ರಾಮಕ್ಕೊಂದು ಶೌಚಾಲಯ ನಿರ್ಮಿಸುವ ಯೋಗ್ಯತೆ ಇಲ್ವಾ.?

Video Top Stories