Asianet Suvarna News Asianet Suvarna News

ಗಲಭೆಕೋರರಿಗೆ 'ಅಮಾಯಕತೆ; ಸರ್ಟಿಫಿಕೇಟ್; ಗಲಭೆ ಹೊಣೆಯನ್ನು ಸರ್ಕಾರಕ್ಕೆ ಕಟ್ಟಿದ ಖಾದರ್

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರಿಗೆ ಅಮಾಯಕತೆ ಸರ್ಟಿಫಿಕೇಟ್ ಕೊಟ್ಟಿದೆ ಕಾಂಗ್ರೆಸ್. ನೈಜ ಅರೋಪಿಗಳನ್ನು ಪತ್ತೆ ಹಚ್ಚದೇ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಆ. 20): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರಿಗೆ ಅಮಾಯಕತೆ ಸರ್ಟಿಫಿಕೇಟ್ ಕೊಟ್ಟಿದೆ ಕಾಂಗ್ರೆಸ್. ನೈಜ ಅರೋಪಿಗಳನ್ನು ಪತ್ತೆ ಹಚ್ಚದೇ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಸರ್ಕಾರದ ಭಯ ಇದ್ದಿದ್ರೆ ಪುಂಡರು ಈ ರೀತಿ ವರ್ತಿಸುತ್ತಿರಲಿಲ್ಲ. ಅಮಾಯಕರನ್ನು ಬಂಧಿಸಿ, ನೈಜ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ' ಎಂದು ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗ್ಳೂರು 'ಬೆಂಕಿ'ಗೆ ರಾಜಕೀಯ ದ್ವೇಷ ಕಾರಣವಾಯ್ತಾ?

Video Top Stories