ಮೆಟ್ರೋಗಾಗಿ ಪುರಾತನ ಆಂಜನೇಯ ದೇಗುಲ ತೆರವು
ಬೆಂಗಳೂರು (ಜ. 27): ಪರ -ವಿರೋಧದ ನಡುವೆಯೇ ಮೆಟ್ರೋಗಾಗಿ ಪುರಾತನ ದೇವಾಲಯವನ್ನು ತೆರವುಗೊಳಿಸಲಾಗಿದೆ. ಗಾರ್ವೇಬಾವಿಪಾಳ್ಯದಲ್ಲಿರುವ ಆಂಜನೇಯ ದೇಗುಲವನ್ನು ತೆರವುಗೊಳಿಸಲಾಗಿದೆ.
ಬೆಂಗಳೂರು (ಜ. 27): ಪರ -ವಿರೋಧದ ನಡುವೆಯೇ ಮೆಟ್ರೋಗಾಗಿ ಪುರಾತನ ದೇವಾಲಯವನ್ನು ತೆರವುಗೊಳಿಸಲಾಗಿದೆ. ಗಾರ್ವೇಬಾವಿಪಾಳ್ಯದಲ್ಲಿರುವ ಆಂಜನೇಯ ದೇಗುಲವನ್ನು ತೆರವುಗೊಳಿಸಲಾಗಿದೆ.
ಬೆಂಗಳೂರಿನ ಪ್ರಸಿದ್ಧ ದೇವಾಲಯದಲ್ಲಿ ಕಳ್ಳತನ; ಆಂಜನೇಯನನ್ನು ಬಿಡದ ಕಳ್ಳರು..!
ಹೊಸೂರು- ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸಲು ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಪಿಲ್ಲರ್ ಸಮೀಪದಲ್ಲೇ ದೇಗುಲವಿರುವುದರಿಂದ ತೆರವುಗೊಳಿಸಲಾಗಿದೆ.