ಗಾಂಧೀಜಿಗೆ ರಾಷ್ಟ್ರಪಿತ ಪಟ್ಟ: ನಾಲಿಗೆ ಹರಿಬಿಟ್ಟ ಶ್ರೀರಾಮ ಸೇನೆ ಮುಖಂಡ
- ಇತ್ತೀಚೆಗೆ ಗಾಂಧಿಜೀ ಸೋಗಲಾಡಿ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದ ಸಂಸದ ಅನಂತ್ ಕುಮಾರ್
- ಈಗ ಶ್ರೀರಾಮ ಸೇನೆಯ ಮುಖಂಡನಿಂದ ವಿವಾದಾತ್ಮಕ ಹೇಳಿಕೆ
- ಗದಗದಲ್ಲಿ ಸಾರ್ವಜನಿಕ ಸಭೆಯಲ್ಲಿ ನಾಲಿಗೆ ಹರಿಬಿಟ್ಟ ಸಿದ್ಧಲಿಂಗ ಸ್ವಾಮಿ
ಗದಗ (ಫೆ.20): ಇತ್ತೀಚೆಗೆ ಗಾಂಧಿಜೀ ಸೋಗಲಾಡಿ ಎಂಬರ್ಥದಲ್ಲಿ ಹೇಳಿಕೆ ನೀಡಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಆಕ್ರೋಶಕ್ಕೆ ಗುರಿಯಾಗಿದ್ದರು.
ಇದನ್ನೂ ನೋಡಿ | ಬಿಜೆಪಿಯಲ್ಲಿ ಮುಂದುವರಿದ ಪ್ರತ್ಯೇಕ ಸಭೆಗಳು! ಸಂಚಲನ ಮೂಡಿಸಿದೆ ಶಾಸಕರ ನಡೆ
ಈಗ ಗದಗದಲ್ಲಿ ಶ್ರೀರಾಮ ಸೇನೆಯ ಮುಖಂಡನೊಬ್ಬ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ಇದನ್ನೂ ನೋಡಿ | ಕ್ಷಮೆ ಕೇಳಲೂ ಬಗ್ಗದ ಹೆಗಡೆ; ಪ್ರಧಾನಿ ಮೋದಿ ಗರಂ
"