Asianet Suvarna News Asianet Suvarna News

ಭಾನುವಾರದ ಬಾಡೂಟ; ಮಾಜಿ ಶಾಸಕನಿಂದ ಕೋಳಿ-ಮಸಾಲೆ ವಿತರಣೆ..!

ಬೆಂಗಳೂರಿನ ಟಿ. ದಾಸರಹಳ್ಳಿಯ ಮಾಜಿ ಶಾಸಕ ಮುನಿರಾಜು ಕೋಳಿ ಹಾಗೂ ಮಸಾಲೆಯನ್ನು ವಿತರಿಸಿ ಸುದ್ದಿಯಾಗಿದ್ದಾರೆ. ಲಕ್ಷ್ಮಿಪುರ ಗ್ರಾಮದಲ್ಲಿ ಜನರು ಕೋಳಿಗಾಗಿ ಮುಗಿಬಿದ್ದಿದ್ದಾರೆ. 

ಬೆಂಗಳೂರು(ಏ.19): ಒಂದು ಕಡೆ ಜನರು ಕೊರೋನಾ ವೈರಸ್ ಭೀತಿಯಿಂದ ಕಂಗಾಲಾಗಿದ್ದರೆ, ಮತ್ತೊಂದೆಡೆ ಬೆಂಗಳೂರಿನ ಮಾಜಿ ಶಾಸಕರೊಬ್ಬರು ಕೋಳಿ ಹಾಗೂ ಮಸಾಲೆ ವಿತರಿಸುವ ಮೂಲಕ ಭರ್ಜರಿ ಬಾಡೋಟ ಮಾಡುವಂತೆ ಮಾಡಿದ್ದಾರೆ.

ಬೆಂಗಳೂರಿನ ಟಿ. ದಾಸರಹಳ್ಳಿಯ ಮಾಜಿ ಶಾಸಕ ಮುನಿರಾಜು ಕೋಳಿ ಹಾಗೂ ಮಸಾಲೆಯನ್ನು ವಿತರಿಸಿ ಸುದ್ದಿಯಾಗಿದ್ದಾರೆ. ಲಕ್ಷ್ಮಿಪುರ ಗ್ರಾಮದಲ್ಲಿ ಜನರು ಕೋಳಿಗಾಗಿ ಮುಗಿಬಿದ್ದಿದ್ದಾರೆ. 

ತಬ್ಲೀಘಿ ಹುಡುಕಾಟದಲ್ಲಿ ಪೊಲೀಸರು-ಬಿಬಿಎಂಪಿ ನಡುವೆ ಮುಸುಕಿನ ಗುದ್ದಾಟ..!

ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಕೋಳಿಗಳನ್ನು ವಿತರಿಸಲಾಗಿದೆ. ಕೋಳಿ ಬ್ಯಾಗ್‌ನಲ್ಲಿ ಬಿಜೆಪಿ ಪಕ್ಷದ ಚಿನ್ಹೆಯಿರುವುದು ಪ್ರಚಾರಕ್ಕಾಗಿ ಹೀಗೆ ಮಾಡಲಾಗಿದೆಯೇ ಎನ್ನುವ ಅನುಮಾನವನ್ನು ಹುಟ್ಟುಹಾಕಿದೆ   
 

Video Top Stories