Asianet Suvarna News Asianet Suvarna News

ಡಿಕೆಶಿ ನಿವಾಸಕ್ಕೆ ಎಸ್‌ಎಂಕೆ ಕುಟುಂಬ; ಮದುವೆ ಮಾತುಕತೆ

ಎರಡು ಬಲಿಷ್ಠ ರಾಜಕೀಯ ಕುಟುಂಬಗಳ ನಡುವಿನ ವಿವಾಹ ಸಂಬಂಧಕ್ಕೆ ವೇದಿಕೆ ಸಜ್ಜಾಗಿದೆ. ಮಾಜಿ ಸಿಎಂ ಎಸ್. ಎಂ. ಕೃಚ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬಗಳ ನಡುವೆ ವಿವಾಹ ಮಾತುಕತೆಗಳು ನಡೆದಿವೆ. ಈ ಕುರಿತಾದ ಎಕ್ಸ್‌ಕ್ಲೂಸಿವ್ ದೃಶ್ಯಾವಳಿಗಳು ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ. ಈ ಕುರಿತಾ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜೂ.15): ಕಾಫಿ ಡೇ ಸಿದ್ಧಾರ್ಥ್ ಪುತ್ರ ಅಮಾರ್ತ್ಯ ಹಾಗೂ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಮದುವೆ ಮಾತುಕತೆ ಪ್ರಸ್ತಾಪವಾಗಿದೆ. ಮಾಜಿ ಸಿಎಂ ಎಸ್‌ ಎಂ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳು ಮದುವೆ ಮಾತುಕತೆ ನಡೆಸಿವೆ. 

ಡಿಕೆಶಿ ಪುತ್ರಿ, SM ಕೃಷ್ಣ ಮೊಮ್ಮಗನ ಮದ್ವೆ ಫಿಕ್ಸ್: ಭಾನುವಾರ ವರ ನೋಡುವ ಶಾಸ್ತ್ರವೂ ಕಂಪ್ಲೀಟ್

ಇದೀಗ ಈ ವಿಚಾರಕ್ಕೆ ಇನ್ನಷ್ಟು ಪುಷ್ಟೀ ನೀಡುವಂತೆ ಡಿಕೆಶಿ ನಿವಾಸಕ್ಕೆ ಎಸ್‌ಎಂಕೆ ಕುಟುಂಬ ಆಗಮಿಸಿದೆ. ಎಕ್ಸ್‌ಕ್ಲೂಸಿವ್ ದೃಶ್ಯಾವಳಿಗಳು ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..