ಆತ್ಮಸ್ಥೈರ್ಯದಿಂದ ಕೋವಿಡ್ ಎದುರಿಸಿ, ಸೋಂಕಿತರಿಗೆ ಧೈರ್ಯ ತುಂಬಿದ ಎಚ್ಡಿಕೆ
ಕೊರೊನಾ ಯುದ್ಧ ಗೆದ್ದು ಬಂದ ಎಚ್ ಡಿಕೆ ಕುಮಾರಸ್ವಾಮಿ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ.
ಬೆಂಗಳೂರು (ಏ. 30): ಕೊರೊನಾ ಯುದ್ಧ ಗೆದ್ದು ಬಂದ ಎಚ್ ಡಿಕೆ ಕುಮಾರಸ್ವಾಮಿ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. 'ನಮ್ಮ ಕುಟುಂಬವೂ ಕೊರೊನಾ ಪಾಸಿಟಿವ್ ಆಗಿ, ಗುಣಮುಖರಾಗಿ ಹೊರ ಬಂದಿದ್ದೇವೆ. ಸೋಂಕು ಬಂದಾಕ್ಷಣ ಭಯಬೇಡ. ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಿ. ಕೋವಿಡ್ನಿಂದ ಗುಣಮುಖರಾಗಿ ಹೊರಬನ್ನಿ' ಎಂದು ಧೈರ್ಯ ತುಂಬಿದ್ದಾರೆ.