Asianet Suvarna News Asianet Suvarna News

ಕೊರೋನಾ ಗೂಬೆನಾ? ವೈರಾಣುನಾ? ಪ್ರಶ್ನೆಗೆ ಸುಧಾಕರ್ ಖಡಕ್ ತಿರುಗೇಟು

ಕೋವಿಡ್‌ ನಿಯಂತ್ರಣಕ್ಕೆ ವಿರೋಧ ಪಕ್ಷದವರು ಯಾವತ್ತೂ ಸಹಕಾರ ಕೊಟ್ಟಿಲ್ಲ| ವಿಪಕ್ಷಗಳು ತಿಳಿದು ಮಾತನಾಡಬೇಕು| ಮನರಂಜನೆಗೆ ಮಾತನಾಡಬಾರದು| 

First Published Dec 24, 2020, 2:49 PM IST | Last Updated Dec 24, 2020, 2:49 PM IST

ಬೆಂಗಳೂರು(ಡಿ.24): ಕೋವಿಡ್‌ ನಿಯಂತ್ರಣಕ್ಕೆ ವಿರೋಧ ಪಕ್ಷದವರು ಯಾವತ್ತೂ ಸಹಕಾರ ಕೊಟ್ಟಿಲ್ಲ, ವಿಪಕ್ಷದವರು ಗೂಬೆನಾ?ವೈರಾಣುನಾ? ಅಂತ ಕೇಳಿದ್ದಾರೆ. ವಿಪಕ್ಷಗಳು ಯಾವಗಾಲೂ ವಿರೋಧ ಮಾಡುತ್ತಲೇ ಇರುತ್ತಾರೆ. ತಿಳಿದು ಮಾತನಾಡಬೇಕು. ಮನರಂಜನೆಗೆ ಮಾತನಾಡಬಾರದು ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹರಿಹಾಯ್ದಿದ್ದಾರೆ. 

ನೈಟ್‌ ಕರ್ಫ್ಯೂನಿಂದ ಕೊರೋನಾ ನಿಯಂತ್ರಣಕ್ಕೆ ಬರುತ್ತೆ ಎಂದ ಆರೋಗ್ಯ ಸಚಿವ

Video Top Stories