Asianet Suvarna News Asianet Suvarna News

ತಿಹಾರ್‌ನಿಂದ ಹೊರಟ ಡಿಕೆಶಿ ಮೊದಲು ಭೇಟಿ ಇಲ್ಲಿಗೆ!

ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬುಧವಾರ ರಾತ್ರಿ ತಿಹಾರ್‌ನಿಂದ ಬಿಡುಗಡೆಯಾಗಿದ್ದಾರೆ. ಹವಾಲಾ ಪ್ರಕರಣದಲ್ಲಿ ತನಿಖೆಗೆ ಸಹಕರಿಸದ ಡಿಕೆಶಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ತಿಂಗಳು ಬಂಧಿಸಿದ್ದರು. 48 ದಿನಗಳ ಜೈಲು ವಾಸದ ಬಳಿಕ, ಡಿಕೆಶಿ ಕಾನೂನು ಹೋರಾಟ ನಡೆಸಿ ಜಾಮೀನು ಪಡೆದಿದ್ದಾರೆ. ತಿಹಾರ್‌ನಿಂದ ತನ್ನ ಸಹೋದರ, ಸಂಸದ ಡಿ.ಕೆ. ಸುರೇಶ್ ಜೊತೆ ಹೊರಟ ಮೊದಲು ಭೇಟಿ ನೀಡಿದ್ದು ಈ ಸ್ಥಳಕ್ಕೆ. ಇಲ್ಲಿದೆ ವಿವರ...  

ಬೆಂಗಳೂರು/ ನವದೆಹಲಿ (ಅ.24): ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬುಧವಾರ ರಾತ್ರಿ ತಿಹಾರ್‌ನಿಂದ ಬಿಡುಗಡೆಯಾಗಿದ್ದಾರೆ. ಹವಾಲಾ ಪ್ರಕರಣದಲ್ಲಿ ತನಿಖೆಗೆ ಸಹಕರಿಸದ ಡಿಕೆಶಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ತಿಂಗಳು ಬಂಧಿಸಿದ್ದರು.

ಇದನ್ನೂ ಓದಿ | ಜಾಮೀನು ಸಿಕ್ಕರೂ ಡಿಕೆಶಿಗೆ ತಪ್ಪದ ಸಂಕಷ್ಟ?...

48 ದಿನಗಳ ಜೈಲು ವಾಸದ ಬಳಿಕ, ಡಿಕೆಶಿ ಕಾನೂನು ಹೋರಾಟ ನಡೆಸಿ ಜಾಮೀನು ಪಡೆದಿದ್ದಾರೆ. ತಿಹಾರ್‌ನಿಂದ ತನ್ನ ಸಹೋದರ, ಸಂಸದ ಡಿ.ಕೆ. ಸುರೇಶ್ ಜೊತೆ ಹೊರಟ ಮೊದಲು ಭೇಟಿ ನೀಡಿದ್ದು ಈ ಸ್ಥಳಕ್ಕೆ. ಇಲ್ಲಿದೆ ವಿವರ...  

Video Top Stories