Asianet Suvarna News Asianet Suvarna News

ಸಿಎಎ, ಎನ್‌ಆರ್‌ಸಿ ವಿರುದ್ಧ ಮತ್ತೆ ಭುಗಿಲೆದ್ದಿದೆ ಆಕ್ರೋಶ

ಸಿಎಎ, ಎನ್‌ಆರ್‌ಸಿ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಬೆಂಗಳೂರಿನ ಆರು ಕಡೆ ನಡೆಯಲಿದೆ ಬೃಹತ್ ಪ್ರತಿಭಟನೆ. ರೈತ ಸಂಘ, ಹಸಿರು ಸೇನೆ ವತಿಯಿಂದ ವಿಚಾರ ಸಂಕೀರಣ ಆಯೋಜಿಸಲಾಗಿದೆ. ಜಯನಗರ ಮಸೀದಿಯಿಂದ ಬನ್ನೇರುಘಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ. ಹೆಬ್ಬಾಳ ಸಾರ್ವಜನಿಕ ಒಕ್ಕೂಟದಿಂದಲೂ ಪ್ರತಿಭಟನೆ ನಡೆಯಲಿದೆ.  

ಸಿಎಎ, ಎನ್‌ಆರ್‌ಸಿ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಬೆಂಗಳೂರಿನ ಆರು ಕಡೆ ನಡೆಯಲಿದೆ ಬೃಹತ್ ಪ್ರತಿಭಟನೆ. ರೈತ ಸಂಘ, ಹಸಿರು ಸೇನೆ ವತಿಯಿಂದ ವಿಚಾರ ಸಂಕೀರಣ ಆಯೋಜಿಸಲಾಗಿದೆ. ಜಯನಗರ ಮಸೀದಿಯಿಂದ ಬನ್ನೇರುಘಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ. ಹೆಬ್ಬಾಳ ಸಾರ್ವಜನಿಕ ಒಕ್ಕೂಟದಿಂದಲೂ ಪ್ರತಿಭಟನೆ ನಡೆಯಲಿದೆ.