ಸುವರ್ಣ ಹಲೋ ಮಿನಿಸ್ಟರ್: ಜನರ ಆತಂಕಕ್ಕೆ DCM ಗೋವಿಂದ ಕಾರಜೋಳ ಉತ್ತರ!
ಕರ್ನಾಟಕದಲ್ಲಿ ಆವರಿಸಿರುವ ಕೊರೋನಾ ವೈರಸ್ಗೆ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಇದೀಗ ಲಾಕ್ಡೌನ್ ಸಡಿಲಿಕೆ, ಜನರಲ್ಲಿನ ಆತಂಕ ಗೊಂದಲಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಉತ್ತರ ನೀಡಿದ್ದಾರೆ. ಸುವರ್ನ್ಯೂಸ್ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಗೋವಿಂದ್ ಕಾರಜೋಳ ಹೇಳಿದ ಮಾತುಗಳು ಇಲ್ಲಿವೆ.
ಬೆಂಗಳೂರು(ಏ.18): ಕರ್ನಾಟಕದಲ್ಲಿ ಆವರಿಸಿರುವ ಕೊರೋನಾ ವೈರಸ್ಗೆ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಇದೀಗ ಲಾಕ್ಡೌನ್ ಸಡಿಲಿಕೆ, ಜನರಲ್ಲಿನ ಆತಂಕ ಗೊಂದಲಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಉತ್ತರ ನೀಡಿದ್ದಾರೆ. ಸುವರ್ನ್ಯೂಸ್ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಗೋವಿಂದ್ ಕಾರಜೋಳ ಹೇಳಿದ ಮಾತುಗಳು ಇಲ್ಲಿವೆ.