'ನಮ್ಮ ತಂದೆ ಕೊರೊನಾ ಗೆದ್ದು ಬರ್ತಾರೆ'; ಸುವರ್ಣ ನ್ಯೂಸ್ ಜೊತೆ ಬಿಎಸ್ವೈ ಪುತ್ರಿ ಮಾತು
ಸಿಎಂ ಯಡಿಯೂರಪ್ಪ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ರಕ್ತ ಪರೀಕ್ಷೆ, ಶುಗರ್, ಬಿಪಿ ಟೆಸ್ಟ್ ಮಾಡಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಈಗಾಗಲೇ ವಿಜಯೇಂದ್ರ ಸುವರ್ಣ ನ್ಯೂಸ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಆ. 03): ಸಿಎಂ ಯಡಿಯೂರಪ್ಪ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ರಕ್ತ ಪರೀಕ್ಷೆ, ಶುಗರ್, ಬಿಪಿ ಟೆಸ್ಟ್ ಮಾಡಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಈಗಾಗಲೇ ವಿಜಯೇಂದ್ರ ಸುವರ್ಣ ನ್ಯೂಸ್ಗೆ ಪ್ರತಿಕ್ರಿಯಿಸಿದ್ದಾರೆ.
ಪುತ್ರಿ ಅರುಣಾದೇವಿ, ತಂದೆಯ ಆರೋಗ್ಯದ ಬಗ್ಗೆ ಸುವರ್ಣ ನ್ಯೂಸ್ಗೆ ಪ್ರತಿಕ್ರಿಯಿಸುತ್ತಾ, 'ನನ್ನ ತಂದೆ ಫಿಟ್ ಆಗಿದ್ದಾರೆ. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಲೈಫ್ಸ್ಟೈಲ್ ಚೆನ್ನಾಗಿದೆ. ಬಹುಬೇಗ ಚೇತರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ' ಎಂದಿದ್ದಾರೆ.
ಸಿಎಂ ಅನುಪಸ್ಥಿತಿಯಲ್ಲಿ ಆಡಳಿತದ ಹೊಣೆ ಸಿಎಸ್ಗೆ! ಸಚಿವರಿಗಿಲ್ಲ ಜವಾಬ್ದಾರಿ