Asianet Suvarna News Asianet Suvarna News

ಕುಸಿದು ಬಿದ್ದ ಓವರ್‌ಹೆಡ್‌ ನೀರಿನ ಟ್ಯಾಂಕ್‌ ತಪ್ಪಿದ ಭಾರೀ ಅನಾಹುತ

ದೇಶದಲ್ಲಿ ನಿಲ್ಲುತ್ತಿಲ್ಲ ಕೊರೋನಾ ಮಹಾಮಾರಿ ಅಟ್ಟಹಾಸ| ಒಂದೇ ದಿನ 10500 ಮಂದಿಗೆ ಸೋಂಕು| ಮಹಾರಾಷ್ಟ್ರವೊಂದರಲ್ಲೇ 82೦೦೦ ಪಾಸಿಟಿವ್‌ ಕೇಸ್‌| ಕೊರೋನಾ ರಣಕೇಕೆ ಮಧ್ಯೆ ಭರ್ಜರಿ ಕಾರ ಹುಣ್ಣಿಮೆ ಹಬ್ಬ| ವಿಜಯಪುರ ಜಿಲ್ಲೆಯ ತದ್ದೆವಾಡಿ ಗ್ರಾಮದಲ್ಲಿ ಎತ್ತಿನ ಬಂಡಿ ರೇಸ್‌, ಕತ್ತು ಎತ್ತುವ ಸ್ಪರ್ಧೆ|

ಬೆಂಗಳೂರು(ಜೂ.07): ದೇಶದಲ್ಲಿ ನಿಲ್ಲುತ್ತಿಲ್ಲ ಕೊರೋನಾ ಮಹಾಮಾರಿ ಅಟ್ಟಹಾಸ, ನಿನ್ನೆ(ಶನಿವಾರ) ಒಂದೇ ದಿನ 10500 ಮಂದಿಗೆ ಸೋಂಕು, ಮಹಾರಾಷ್ಟ್ರವೊಂದರಲ್ಲೇ 82೦೦೦ ಪಾಸಿಟಿವ್‌ ಕೇಸ್‌.

* ಕುಸಿದು ಬಿದ್ದ ನೀರಿನ ಟ್ಯಾಂಕ್‌, ಚಾಮರಾಜನಗರದ ತಾಲೂಕು ಪಂಚಾಯತ್‌ ಕಚೇರಿ ಹಿಂಭಾಗದಲ್ಲಿ ನಡೆದ ಘಟನೆ, ಅದೃಷ್ಟವಷಾತ್‌ ತಪ್ಪಿದ ಭಾರೀ ಅನಾಹುತ.

ಧರ್ಮಸ್ಥಳದಲ್ಲಿ ಅನ್ನದಾನ ಶುರು: ನೀವು ತಿಳಿದಿರಬೇಕಾದ ಪ್ರಮುಖ ಅಂಶಗಳು

* ಕೊರೋನಾ ರಣಕೇಕೆ ಮಧ್ಯೆ ಭರ್ಜರಿ ಕಾರ ಹುಣ್ಣಿಮೆ ಹಬ್ಬ, ವಿಜಯಪುರ ಜಿಲ್ಲೆಯ ತದ್ದೆವಾಡಿ ಗ್ರಾಮದಲ್ಲಿ ಎತ್ತಿನ ಬಂಡಿ ರೇಸ್‌, ಕತ್ತು ಎತ್ತುವ ಸ್ಪರ್ಧೆ.

* ಗರ್ಭಿಣಿ ಹಸುಗೆ ಸ್ಫೋಟಕ ಮಿಶ್ರಿತ ತಿನಿಸು ನೀಡಿ ಕ್ರೌರ್ಯ, ಹಿಮಾಚಲ ಪ್ರದೇಶದ ವಿಲಾಸಪುರ ಜಿಲ್ಲೆಯಲ್ಲಿ ನಡೆದ ಘಟನೆ 
 

Video Top Stories