ಜನಪ್ರತಿನಿಧಿಗಳೇ ಗಮನ ಕೊಡಿ; ವಾರ, ವಾರಕ್ಕೂ ಸೋಂಕಿತರ ಸಂಖ್ಯೆ ಡಬಲ್..!
ಉದ್ಯಾನನಗರಿಯಲ್ಲಂತೂ ಕೊರೊನಾ ಕಂಟ್ರೋಲ್ ತಪ್ಪಿದೆ. ವಾರ, ವಾರಕ್ಕೂ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಾಜಕೀಯ ನಾಯಕರಿಗೆ ಅವರವರ ರಾಜಕೀಯವೇ ಮೊದಲ ಆದ್ಯತೆಯಾಗಿದೆಯೇ ಹೊರತು, ಜನಸಾಮಾನ್ಯರ ಬಗ್ಗೆ ಸ್ವಲ್ವಪೂ ಕಾಳಜಿ ಇದ್ದಂತೆ ಕಾಣಿಸುವುದಿಲ್ಲ. ಬೆಂಗಳೂರಿನಲ್ಲಿ ಕೋವಿಡ್ 19 ಆಸ್ಪತ್ರೆಯಲ್ಲಿಯೂ ಬೆಡ್ ಇಲ್ಲ, ಸೂಕ್ತ ಚಿಕಿತ್ಸೆ ಇಲ್ಲ, ಆಂಬುಲೆನ್ಸ್ ಇಲ್ಲ, ರೋಗಿಗಳನ್ನು ಆಸ್ಪತ್ರೆಗಳಿಗೆ ಸೇರಿಸಿಕೊಳ್ಳುತ್ತಿಲ್ಲ. ಈ ರೀತಿ ಅವಾಂತರಗಳು ನಡೆಯುತ್ತಲೇ ಇದೆ. ಅರೋಗ್ಯ ಸಚಿವ ಶ್ರೀರಾಮುಲು ಅವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ ನೋಡಿ..!
ಬೆಂಗಳೂರು (ಜೂ. 29): ಉದ್ಯಾನನಗರಿಯಲ್ಲಂತೂ ಕೊರೊನಾ ಕಂಟ್ರೋಲ್ ತಪ್ಪಿದೆ. ವಾರ, ವಾರಕ್ಕೂ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಾಜಕೀಯ ನಾಯಕರಿಗೆ ಅವರವರ ರಾಜಕೀಯವೇ ಮೊದಲ ಆದ್ಯತೆಯಾಗಿದೆಯೇ ಹೊರತು, ಜನಸಾಮಾನ್ಯರ ಬಗ್ಗೆ ಸ್ವಲ್ವಪೂ ಕಾಳಜಿ ಇದ್ದಂತೆ ಕಾಣಿಸುವುದಿಲ್ಲ. ಬೆಂಗಳೂರಿನಲ್ಲಿ ಕೋವಿಡ್ 19 ಆಸ್ಪತ್ರೆಯಲ್ಲಿಯೂ ಬೆಡ್ ಇಲ್ಲ, ಸೂಕ್ತ ಚಿಕಿತ್ಸೆ ಇಲ್ಲ, ಆಂಬುಲೆನ್ಸ್ ಇಲ್ಲ, ರೋಗಿಗಳನ್ನು ಆಸ್ಪತ್ರೆಗಳಿಗೆ ಸೇರಿಸಿಕೊಳ್ಳುತ್ತಿಲ್ಲ. ಈ ರೀತಿ ಅವಾಂತರಗಳು ನಡೆಯುತ್ತಲೇ ಇದೆ. ಅರೋಗ್ಯ ಸಚಿವ ಶ್ರೀರಾಮುಲು ಅವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ ನೋಡಿ..!
ಏನಾಗಿದೆ ಆಂಬೂಲೆನ್ಸ್ ಸೇವೆಗೆ? ಪೊಲೀಸರು ಕಾಲ್ ಮಾಡಿದ್ರೂ ನೋ ಯೂಸ್..!