ಚಿತ್ರರಂಗವನ್ನು ವೆಂಟಿಲೇಟರ್ನಲ್ಲಿ ಹಾಕಿದಂತಾಗಿದೆ, ಸಿಡಿದೆದ್ದ ಸ್ಯಾಂಡಲ್ವುಡ್..!
ಕೊರೊನಾ ನಿಯಂತ್ರಣಕ್ಕೆ ಟಫ್ರೂಲ್ಸ್ ಮೊರೆ ಹೋಗಿದೆ ಸರ್ಕಾರ. ಶೇ. 50 ಅಕ್ಯಪೆನ್ಸಿ ಬಗ್ಗೆ ಚಿತ್ರೋದ್ಯಮ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು (ಏ. 03): ಕೊರೊನಾ ನಿಯಂತ್ರಣಕ್ಕೆ ಟಫ್ರೂಲ್ಸ್ ಮೊರೆ ಹೋಗಿದೆ ಸರ್ಕಾರ. ಶೇ. 50 ಅಕ್ಯಪೆನ್ಸಿ ಬಗ್ಗೆ ಚಿತ್ರೋದ್ಯಮ ಅಸಮಾಧಾನ ವ್ಯಕ್ತಪಡಿಸಿದೆ.
'ಚಿತ್ರಮಂದಿರ ಬಂದ್ ಆಗಿದ್ದರೂ ಸರ್ಕಾರದಿಂದ ಯಾವ ನೆರವೂ ಸಿಕ್ಕಿಲ್ಲ. ಇದೀಗ ನಿರ್ಬಂಧ ಹಾಕುವುದರಿಂದ ಮತ್ತಷ್ಟು ನಷ್ಟವಾಗುತ್ತದೆ. ಚಿತ್ರಮಂದಿರವನ್ನು ವೆಂಟಿಲೇಟರ್ನಲ್ಲಿ ಇಟ್ಟಂತಾಗಿದೆ ಎಂದು ಪ್ರದರ್ಶಕರ ವಲಯದ ಅಧ್ಯಕ್ಷ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.