Asianet Suvarna News Asianet Suvarna News

ಕರ್ನಾಟಕಕ್ಕೆ 3 ನೇ ಅಲೆ ಭೀತಿ, ಬೆಂಗಳೂರಿನಲ್ಲಿ ಐಸಿಯು ಬೆಡ್ ಹೆಚ್ಚಳಕ್ಕೆ ತಜ್ಞರ ಸಲಹೆ

ಮಹಾರಾಷ್ಟ್ರಕ್ಕೆ 3 ನೇ ಅಲೆ ಎಚ್ಚರಿಕೆ ಬೆನ್ನಲ್ಲೇ, ಕರ್ನಾಟಕಕ್ಕೂ 3 ನೇ ಅಲೆ ಮುಂಜಾಗ್ರತಾ ಕ್ರಮದ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಬೆಂಗಳೂರು (ಜೂ. 18): ಮಹಾರಾಷ್ಟ್ರಕ್ಕೆ 3 ನೇ ಅಲೆ ಎಚ್ಚರಿಕೆ ಬೆನ್ನಲ್ಲೇ, ಕರ್ನಾಟಕಕ್ಕೂ 3 ನೇ ಅಲೆ ಮುಂಜಾಗ್ರತಾ ಕ್ರಮದ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. 2 ನೇ ಅಲೆಯ ಹಾಗೆ ನಿರ್ಲಕ್ಷ್ಯ ಬೇಡ. ಅಕ್ಟೋಬರ್-ನವೆಂಬರ್ ವೇಳೆಗೆ 3 ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಆಕ್ಸಿಜನ್ ಬೆಡ್ ಹೆಚ್ಚಳಕ್ಕೆ ಸೂಚಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 1300 ಐಸಿಯು ಬೆಡ್‌ಗಳು ಲಭ್ಯವಿದೆ. ಇನ್ನೂ 4500 ಐಸಿಯು ಬೆಡ್ ಬೇಕಾಗಿದೆ ಎಂದು ಎಚ್ಚರಿಸಿದ್ದಾರೆ. 

ವಾಹನ ಸವಾರನ ಮೇಲೆ ಏಕಾಏಕಿ ಕಾಡಂದಿ ದಾಳಿ, ವ್ಯಕ್ತಿ ಸಾವು, ವಿಡಿಯೋ ಹಾರಿಬಲ್..!