Asianet Suvarna News Asianet Suvarna News

ಬಿಸಿ ನೀರು, ಕಷಾಯವನ್ನು ಕಡ್ಡಾಯವಾಗಿ ಕುಡಿಯಿರಿ; ಕೊರೊನಾ ಗೆದ್ದವರ ಅನುಭವಗಳಿವು

ಕೊರೊನಾಗೆ ಭಯಪಡಬೇಡಿ. ಧೈರ್ಯದಿಂದ ಎದುರಿಸಿ. ಇದು ಗೆದ್ದವರು ತಮ್ಮ ಅನುಭವದ ಮಾತುಗಳು. ಬಿಸಿ ನೀರು, ಕಷಾಯವನ್ನು ಕಡ್ಡಾಯವಾಗಿ ಕುಡಿಯಿರಿ. ಸಾಮಾನ್ಯ ಚಿಕಿತ್ಸೆಯಿಂದಲೇ ನೀವು ಗುಣಮುಖರಾಗಬಹುದು ಇದು ಹುಬ್ಬಳ್ಳಿ- ಧಾರವಾಡ ಮಾಜಿ ಮೇಯರ್ ಸುಧೀರ್ ಸರಾಫ್ ಮನದಾಳದ ಮಾತುಗಳು. ಯಾರೂ ಹೆದರಬೇಡಿ. ಹೆದರಿಕೆಯಿಂದಲೇ ಇನ್ನಷ್ಟು ಜಾಸ್ತಿಯಾಗುತ್ತದೆ. ಒಳ್ಳೆಯ ಆಹಾರ, ವೈದ್ಯರ ಸೂಚನೆಯಂತೆ ಮಾತ್ರೆಗಳನ್ನು ತೆಗೆದುಕೊಂಡರೆ ಬೇಗ ಗುಣಮುಖರಾಗಬಹುದು ಎಂದಿದ್ದಾರೆ. 

ಬೆಂಗಳೂರು (ಜು. 22): ಕೊರೊನಾಗೆ ಭಯಪಡಬೇಡಿ. ಧೈರ್ಯದಿಂದ ಎದುರಿಸಿ. ಇದು ಗೆದ್ದವರು ತಮ್ಮ ಅನುಭವದ ಮಾತುಗಳು. ಬಿಸಿ ನೀರು, ಕಷಾಯವನ್ನು ಕಡ್ಡಾಯವಾಗಿ ಕುಡಿಯಿರಿ. ಸಾಮಾನ್ಯ ಚಿಕಿತ್ಸೆಯಿಂದಲೇ ನೀವು ಗುಣಮುಖರಾಗಬಹುದು ಇದು ಹುಬ್ಬಳ್ಳಿ- ಧಾರವಾಡ ಮಾಜಿ ಮೇಯರ್ ಸುಧೀರ್ ಸರಾಫ್ ಮನದಾಳದ ಮಾತುಗಳು. ಯಾರೂ ಹೆದರಬೇಡಿ. ಹೆದರಿಕೆಯಿಂದಲೇ ಇನ್ನಷ್ಟು ಜಾಸ್ತಿಯಾಗುತ್ತದೆ. ಒಳ್ಳೆಯ ಆಹಾರ, ವೈದ್ಯರ ಸೂಚನೆಯಂತೆ ಮಾತ್ರೆಗಳನ್ನು ತೆಗೆದುಕೊಂಡರೆ ಬೇಗ ಗುಣಮುಖರಾಗಬಹುದು ಎಂದಿದ್ದಾರೆ. 

 

Video Top Stories