Asianet Suvarna News Asianet Suvarna News

ಬಸ್‌ಗಳಿಲ್ಲದೇ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪರದಾಟ

ಲಾಕ್‌ಡೌನ್‌ನಿಂದಾಗಿ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅತ್ತ ಊರಿಗೆ ವಾಪಸ್ ಆಗಲಾಗದೇ, ಇತ್ತ ಅಲ್ಲಿಯೂ ಇರಲಾಗದೇ ಪರದಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಇರುತ್ತೆ ಅಂದಿದ್ರಿ. ಎಲ್ಲಿ ಸಾರ್ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 

ಬೆಂಗಳೂರು (ಮಾ. 23): ಲಾಕ್‌ಡೌನ್‌ನಿಂದಾಗಿ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅತ್ತ ಊರಿಗೆ ವಾಪಸ್ ಆಗಲಾಗದೇ, ಇತ್ತ ಅಲ್ಲಿಯೂ ಇರಲಾಗದೇ ಪರದಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಇರುತ್ತೆ ಅಂದಿದ್ರಿ. ಎಲ್ಲಿ ಸಾರ್ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

3 ನೇ ಸ್ಟೇಜ್‌ನಲ್ಲಿ ಕೊರೋನಾ; ಡೇಂಜರ್‌ನಲ್ಲಿ ಭಾರತ

ಕೆಆರ್‌ ಮಾರ್ಕೆಟ್‌ನಲ್ಲಿ ಹೇಗಿದೆ ಪರಿಸ್ಥಿತಿ ಇಲ್ಲಿದೆ ನೋಡಿ! 

"