ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ಕೊರೋನಾ ಮೆಗಾ ಸ್ಫೋಟ
ರಾಜ್ಯದಲ್ಲಿ ಮುಂದಿನ ಇನ್ನೆರಡು ತಿಂಗಳಲ್ಲಿ ಅಂದರೆ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ನಲ್ಲಿ ಕೊರೋನಾ ಮೆಗಾಸ್ಫೋಟ ಸಂಭವಿಸಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ವೈರಸ್ ಆರ್ಭಟದ ಬಗ್ಗೆ ಡಾ. ಗಿರಿಧರ್ ಬಾಬು ಎಚ್ಚರಿಕೆ ರವಾನಿಸಿದ್ದಾರೆ.
ಬೆಂಗಳೂರು(ಜು.16): ಕೊರೋನಾ ಈಗಾಗಲೇ ರಣಕೇಕೆಯನ್ನು ಹಾಕುತ್ತಲೇ ಇದೆ. ಇದರ ನಡುವೆ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ ನಡೆಸಿದ ಎರಡು ಪ್ರತ್ಯೇಕ ಅಧ್ಯಯನ ತಂಡಗಳಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ರಾಜ್ಯದಲ್ಲಿ ಮುಂದಿನ ಇನ್ನೆರಡು ತಿಂಗಳಲ್ಲಿ ಅಂದರೆ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ನಲ್ಲಿ ಕೊರೋನಾ ಮೆಗಾಸ್ಫೋಟ ಸಂಭವಿಸಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ವೈರಸ್ ಆರ್ಭಟದ ಬಗ್ಗೆ ಡಾ. ಗಿರಿಧರ್ ಬಾಬು ಎಚ್ಚರಿಕೆ ರವಾನಿಸಿದ್ದಾರೆ.
ಯಮಕಿಂಕರ ಕೊರೋನಾ: ಬೆಂಗಳೂರಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್..!
ಇನ್ನು ಐಐಎಸ್ಸಿ ತಂಡದವರೂ ಇದೇ ಎಚ್ಚರಿಕೆಯನ್ನು ನೀಡಿದ್ದಾರೆ. ಐಐಎಸ್ಸಿ ತಜ್ಞ ಡಾ. ಶಶಿಕುಮಾರ್ ಗಣೇಶನ್ ಇದೇ ಮಾತುಗಳನ್ನು ಆಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.