Asianet Suvarna News Asianet Suvarna News

ಸಕ್ಕರೆ ನಾಡು ಮಂಡ್ಯಕ್ಕೆ ಕಂಟಕವಾಯ್ತಾ ಮುಂಬೈ?

ಸಕ್ಕರೆ ನಾಡು ಮಂಡ್ಯದಲ್ಲಿ ನಿನ್ನೆ ಒಂದೇ ದಿನ 8 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ವೃದ್ಧರೊಬ್ಬರ ಶವವನ್ನು ಮುಂಬೈಯಿಂದ ಮಂಡ್ಯಕ್ಕೆ ತಂದಿದ್ದೇ ಪಾಸಿಟೀವ್ ಕೇಸ್‌ಗಳು ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ವೃದ್ಧ ವ್ಯಕ್ತಿ ಮೃತಪಟ್ಟಿದ್ದು ಹೃದಯಾಘಾತದಿಂದಾದರೂ ಕೊರೋನಾ ಬಂದಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಆಂಬುಲೆನ್ಸ್‌ಗೆ ಅವಕಾಶ ಕೊಟ್ಟಿದ್ದಾದರೂ ಹೇಗೆ? ಮಹಾರಾಷ್ಟ್ರದ ನಂಟು ಕಂಟಕವಾಯ್ತಾ? ಎಲ್ಲದರ ಬಗ್ಗೆ ಇಲ್ಲಿದೆ ನೋಡಿ..!

ಮಂಡ್ಯ (ಮೇ. 02): ಸಕ್ಕರೆ ನಾಡು ಮಂಡ್ಯದಲ್ಲಿ ನಿನ್ನೆ ಒಂದೇ ದಿನ 8 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ವೃದ್ಧರೊಬ್ಬರ ಶವವನ್ನು ಮುಂಬೈಯಿಂದ ಮಂಡ್ಯಕ್ಕೆ ತಂದಿದ್ದೇ ಪಾಸಿಟೀವ್ ಕೇಸ್‌ಗಳು ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ವೃದ್ಧ ವ್ಯಕ್ತಿ ಮೃತಪಟ್ಟಿದ್ದು ಹೃದಯಾಘಾತದಿಂದಾದರೂ ಕೊರೋನಾ ಬಂದಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಆಂಬುಲೆನ್ಸ್‌ಗೆ ಅವಕಾಶ ಕೊಟ್ಟಿದ್ದಾದರೂ ಹೇಗೆ? ಮಹಾರಾಷ್ಟ್ರದ ನಂಟು ಕಂಟಕವಾಯ್ತಾ? ಎಲ್ಲದರ ಬಗ್ಗೆ ಇಲ್ಲಿದೆ ನೋಡಿ..!

ಕೊರೋನಾ ನಡುವೆ ಕ್ರೆಡಿಟ್‌ಗಾಗಿ 'ಕೈ' ನಾಯಕರ ಕಿತ್ತಾಟ..!

Video Top Stories