Asianet Suvarna News Asianet Suvarna News

ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬಲು ಕಾರಣರಾದವರು ಯಾರು?

ರಾಜ್ಯದಲ್ಲಿ ಕೊರೋನಾ ಸ್ಪೋಟ ಹೇಗಾಯ್ತು? ಇಂತದ್ದೊಂದು ಪ್ರಶ್ನೆ ಎದ್ದಿದೆ. ರಾಜ್ಯದಲ್ಲಿ ಮೂವರಿಂದ 133 ಮಂದಿಗೆ ಕೊರೋನಾ ಬಂದಿದೆ. ಹೊಂಗಸಂದ್ರದ ಕಾರ್ಮಿಕನಿಂದ 29 ಮಂದಿಗೆ ಸೋಂಕು ತಗುಲಿದೆ. ನಂಜನಗೂಡಿನ ರೋಗಿಯಿಂದ 4 ಜಿಲ್ಲೆಗಳಿಗೂ ಸೋಂಕು ಹಬ್ಬಿದೆ. ತಬ್ಲಿಘಿ ಜಮಾತ್‌ನಿಂf 173 ಮಂದಿಗೆ ಸೋಂಕು ತಗುಲಿದೆ. ವಿಜಯಪುರದಲ್ಲಿ ಅಜ್ಜಿಯಿಂದ 32 ಮಂದಿಗೆ ಬಂದಿದೆ. ರಾಜ್ಯದಲ್ಲಿ ಈ ಮಟ್ಟಿಗೆ ಸೋಂಕು ತಗುಲಲು ಕಾರಣರಾದವರು ಯಾರು? ಇಲ್ಲಿದೆ ನೋಡಿ! 

ಬೆಂಗಳೂರು (ಏ. 26): ರಾಜ್ಯದಲ್ಲಿ ಕೊರೋನಾ ಸ್ಪೋಟ ಹೇಗಾಯ್ತು? ಇಂತದ್ದೊಂದು ಪ್ರಶ್ನೆ ಎದ್ದಿದೆ. ರಾಜ್ಯದಲ್ಲಿ ಮೂವರಿಂದ 133 ಮಂದಿಗೆ ಕೊರೋನಾ ಬಂದಿದೆ. ಹೊಂಗಸಂದ್ರದ ಕಾರ್ಮಿಕನಿಂದ 29 ಮಂದಿಗೆ ಸೋಂಕು ತಗುಲಿದೆ. ನಂಜನಗೂಡಿನ ರೋಗಿಯಿಂದ 4 ಜಿಲ್ಲೆಗಳಿಗೂ ಸೋಂಕು ಹಬ್ಬಿದೆ. ತಬ್ಲಿಘಿ ಜಮಾತ್‌ನಿಂf 173 ಮಂದಿಗೆ ಸೋಂಕು ತಗುಲಿದೆ. ವಿಜಯಪುರದಲ್ಲಿ ಅಜ್ಜಿಯಿಂದ 32 ಮಂದಿಗೆ ಬಂದಿದೆ. ರಾಜ್ಯದಲ್ಲಿ ಈ ಮಟ್ಟಿಗೆ ಸೋಂಕು ತಗುಲಲು ಕಾರಣರಾದವರು ಯಾರು? ಇಲ್ಲಿದೆ ನೋಡಿ! 

ಬಿರಿಯಾನಿ..ಕುಷ್ಕಾ..ಲೇಕೆ ಆವೋ.. ಪಾದರಾಯನ ಪುಂಡರ ಧಿಮಾಕು!