Asianet Suvarna News Asianet Suvarna News

ರಾಜ್ಯದಲ್ಲಿ ನಿಧಾನವಾಗಿ ಮರೆಯಾಗುತ್ತಿದೆ ಮಹಾಮಾರಿ ಕೊರೋನಾ.?

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಒಮ್ಮೆ ಅಬ್ಬರಿಸಿ ಇದೀಗ ಕೊಂಚ ಇಳಿಯುತ್ತಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ತಗುಲಿದ ಮಹಾಮಾರಿ ಸಾವಿರಾರು ಮಂದಿಯ ಪ್ರಾಣಕ್ಕೂ ಕಂಟಕ ತಂದಿದೆ. 

ಬೆಂಗಳೂರು (ಅ.18) : ರಾಜ್ಯದಲ್ಲಿ ಕೊರೋನಾ ಮಹಾಮಾರಿ ಒಮ್ಮೆ ಅಬ್ಬರಿಸಿ ಇದೀಗ ಕೊಂಚ ಇಳಿಯುತ್ತಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ತಗುಲಿದ ಮಹಾಮಾರಿ ಸಾವಿರಾರು ಮಂದಿಯ ಪ್ರಾಣಕ್ಕೂ ಕಂಟಕ ತಂದಿದೆ. 

ನೆರೆ ಪ್ರವಾಹದೊಂದಿಗೆ ಕೊರೋನಾ ಅಬ್ಬರ, ಮತ್ತೆ 7 ಸಾವಿರ! ...

ಕಳೆದೊಂದು ವಾರದಿಂದಲೂ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. 

Video Top Stories