ವೆಂಟಿಲೇಟರ್ ಇಲ್ಲದೇ ಕೊರೋನಾ ವಾರಿಯರ್ಸ್ ಸಾವು..!
ಕೋರಮಂಗಲದ ನಿವಾಸಿ, ನಿವೃತ್ತ ಪಿಎಸ್ಐ ಪಂಚಾಕ್ಷರಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಮೂರು ದಿನಗಳಿಂದ ಚಿಕಿತ್ಸೆ ಸಿಗದೇ ನರಳಾಡಿ ಸಾವನ್ನಪ್ಪಿದ್ದಾರೆ. 5 ಆಸ್ಪತ್ರೆಗಳನ್ನು ಸುತ್ತಿ ವೆಂಟಿಲೇಟರ್ ಸಿಗದೇ ನಿವೃತ್ತ ಪೊಲೀಸ್ ಅಧಿಕಾರಿ ಪ್ರಾಣಬಿಟ್ಟಿದ್ದಾರೆ.
ಬೆಂಗಳೂರು(ಜು.03): ಉದ್ಯಾನನಗರಿಯಲ್ಲಿ ಕೊರೋನಾ ನರಕದರ್ಶನ ಮುಂದುವರೆದಿದ್ದು, ವೆಂಟಿಲೇಟರ್ ಸಹಾಯ ಸಿಗದೆ ಕೊರೋನಾ ವಾರಿಯರ್ಸ್ ಆದ ನಿವೃತ್ತ ಪಿಎಸ್ಐ ಕೊನೆಯುಸಿರೆಳೆದಿದ್ದಾರೆ.
ಕೋರಮಂಗಲದ ನಿವಾಸಿ, ನಿವೃತ್ತ ಪಿಎಸ್ಐ ಪಂಚಾಕ್ಷರಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಮೂರು ದಿನಗಳಿಂದ ಚಿಕಿತ್ಸೆ ಸಿಗದೇ ನರಳಾಡಿ ಸಾವನ್ನಪ್ಪಿದ್ದಾರೆ. 5 ಆಸ್ಪತ್ರೆಗಳನ್ನು ಸುತ್ತಿ ವೆಂಟಿಲೇಟರ್ ಸಿಗದೇ ನಿವೃತ್ತ ಪೊಲೀಸ್ ಅಧಿಕಾರಿ ಪ್ರಾಣಬಿಟ್ಟಿದ್ದಾರೆ.
ಗುಡ್ ನ್ಯೂಸ್: ಆಗಸ್ಟ್ 15ಕ್ಕೆ ಕೊರೋನಾಗೆ ಭಾರತೀಯ ಮದ್ದು ಸಿದ್ದ..!
ಬೆಂಗಳೂರಿನ ಎಲ್ಲಾ 5 ಆಸ್ಪತ್ರೆಗಳಲ್ಲಿ ಇಲ್ಲದ ಸಬೂಬು ಹೇಳಿ ಕಳಿಸಿದ್ದಾರೆ. ಪರಿಣಾಮ ಗುರುವಾರ(ಜು.02) ಉಸಿರಾಟದ ಸಮಸ್ಯೆಯಿಂದ ಪ್ರಾಣಬಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.