Asianet Suvarna News Asianet Suvarna News

ಸಿಎಂ ಕಾವೇರಿ ನಿವಾಸದಲ್ಲಿ 9 ಮಂದಿಗೆ ಪಾಸಿಟಿವ್, 8 ಮಂದಿಗೆ ಲಕ್ಷಣವೇ ಇಲ್ಲ..!

ನಾಡಿನ ದೊರೆ ಸಿಎಂ ಯಡಿಯೂರಪ್ಪನವರಿಗೂ ಕೋವಿಡ್ ಸೋಂಕು ತಗುಲಿದ್ದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 'ಯಡಿಯೂರಪ್ಪನವರ ಆರೋಗ್ಯ ಸ್ಥಿರವಾಗಿದೆ. ಬಿಪಿ, ಶುಗರ್ ನಾರ್ಮಲ್ ಆಗಿದೆ. ಯಾವುದೇ ತೊಂದರೆ ಇಲ್ಲ' ಎಂದು ಪುತ್ರ ವಿಜಯೇಂದ್ರ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. 

ಬೆಂಗಳೂರು (ಆ. 03): ನಾಡಿನ ದೊರೆ ಸಿಎಂ ಯಡಿಯೂರಪ್ಪನವರಿಗೂ ಕೋವಿಡ್ ಸೋಂಕು ತಗುಲಿದ್ದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 'ಯಡಿಯೂರಪ್ಪನವರ ಆರೋಗ್ಯ ಸ್ಥಿರವಾಗಿದೆ. ಬಿಪಿ, ಶುಗರ್ ನಾರ್ಮಲ್ ಆಗಿದೆ. ಯಾವುದೇ ತೊಂದರೆ ಇಲ್ಲ' ಎಂದು ಪುತ್ರ ವಿಜಯೇಂದ್ರ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. 

ಎಲ್ಲಾ ಸೋಂಕಿತರಿಗೂ ನೀಡುವಂತೆ ಸಿಎಂಗೂ ಕೊರೊನಾ ಸೋಂಕಿತರ ಸಂಖ್ಯೆ ನೀಡಿದೆ ಬಿಬಿಎಂಪಿ. BU61718 ಸಂಖ್ಯೆ ನೀಡಲಾಗಿದೆ. ಅವರ ಕಾವೇರಿ ನಿವಾಸದಲ್ಲಿ ಒಟ್ಟು 9 ಮಂದಿಗೆ ಪಾಸಿಟಿವ್ ಬಂದಿದೆ. 9 ಮಂದಿಯಲ್ಲಿ 8 ಮಂದಿಗೆ ಕೊರೊನಾ ಲಕ್ಷಣವೇ ಕಂಡು ಬಂದಿಲ್ಲ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

'ನಮ್ಮ ತಂದೆ ಕೊರೊನಾ ಗೆದ್ದು ಬರ್ತಾರೆ'; ಸುವರ್ಣ ನ್ಯೂಸ್‌ ಜೊತೆ ಬಿಎಸ್‌ವೈ ಪುತ್ರಿ ಮಾತು

Video Top Stories