ಕೈಲಿಲ್ಲ ಹಣ, ಬದುಕು ಭಾರವಾಯ್ತು, ಬೆಂಗ್ಳೂರು ಬೇಡವಾಯ್ತು; ಮುಂದುವರೆದ ಗುಳೆ ಪರ್ವ
ಕೊರೊನಾದಿಂದ ಬೆಂಗಳೂರಿನಲ್ಲಿ ಕೆಲಸ ಸಿಗುತ್ತಿಲ್ಲ, ಜೀವನ ಮಾಡೋಕೆ ಸಂಬಳ ಇಲ್ಲ, ಬದುಕು ಭಾರವಾಯ್ತು, ಬೆಂಗಳೂರು ಬೇಡವಾಯ್ತೆಂದು ಗಂಟು ಮೂಟೆ ಸಮೇತ ತಮ್ಮ ತಮ್ಮ ಊರುಗಳತ್ತ ಜನರು ಗುಳೆ ಹೊರಟಿದ್ದಾರೆ. ಬೆಂಗಳೂರು ಬಿಡಬೇಡಿ ಎಂದು ಸಿಎಂ ಕೇಳಿಕೊಂಡರೂ ಜನರಿಗೆ ಆತ್ಮಸ್ಥೈರ್ಯವೇ ಬರುತ್ತಿಲ್ಲ. ಸಾಕಾಪ್ಪ ಸಾಕು ಅಂತ ಊರುಗಳಿಗೆ ತೆರಳುತ್ತಿದ್ದಾರೆ.
ಬೆಂಗಳೂರು (ಜು. 06): ಕೊರೊನಾದಿಂದ ಬೆಂಗಳೂರಿನಲ್ಲಿ ಕೆಲಸ ಸಿಗುತ್ತಿಲ್ಲ, ಜೀವನ ಮಾಡೋಕೆ ಸಂಬಳ ಇಲ್ಲ, ಬದುಕು ಭಾರವಾಯ್ತು, ಬೆಂಗಳೂರು ಬೇಡವಾಯ್ತೆಂದು ಗಂಟು ಮೂಟೆ ಸಮೇತ ತಮ್ಮ ತಮ್ಮ ಊರುಗಳತ್ತ ಜನರು ಗುಳೆ ಹೊರಟಿದ್ದಾರೆ. ಬೆಂಗಳೂರು ಬಿಡಬೇಡಿ ಎಂದು ಸಿಎಂ ಕೇಳಿಕೊಂಡರೂ ಜನರಿಗೆ ಆತ್ಮಸ್ಥೈರ್ಯವೇ ಬರುತ್ತಿಲ್ಲ. ಸಾಕಾಪ್ಪ ಸಾಕು ಅಂತ ಊರುಗಳಿಗೆ ತೆರಳುತ್ತಿದ್ದಾರೆ.