Asianet Suvarna News Asianet Suvarna News

ಬಾರ್ಬರ್ ಶಾಪ್ ಬಂದ್; ಕತ್ತರಿ ಹಿಡಿದು ಕಟಿಂಗ್‌ಗೆ ನಿಂತ ಮಕ್ಕಳು

ಇಂದು ನಡೆಯಬೇಕಿದ್ದ ಐತಿಹಾಸಿಕ ಉಜ್ಜಯನಿ ತೈಲಾಭಿಷೇಕ ರದ್ದಾಗಿದೆ. ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆ ರದ್ದು ಮಾಡಲಾಗಿದೆ. ಬಂಟ್ವಾಳದ ಮಾರ್ನಬೈಲು ಬಳಿ ಟೆಂಪೋ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಹಾಗೂ ಕ್ಲಿನರ್ ಗಾಯಗೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಟಿಂಗ್ ಶಾಪ್ ಬಂದ್ ಆಗಿದೆ. ಮಕ್ಕಳೇ ಮನೆಯಲ್ಲಿ ಕಟಿಂಗ್ ಮಾಡಿಕೊಳ್ಳುತ್ತಿದ್ದಾರೆ. ವಿಡಿಯೋ ವೈರಲ್ ಆಗಿದೆ. ಬಾಗೇಪಲ್ಲಿಯ ಗೋಣೂರಿನಲ್ಲಿ ಮಾರ್ಗಮಧ್ಯೆ ಆಂಬುಲೆನ್ಸ್‌ನಲ್ಲಿ ಜನ್ಮ ನೀಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ತಾಯಿ-ಮಗುವಿಗೆ ಚಿಕಿತ್ಸೆ ನೀಡಲಾಗಿದೆ. 

ಬೆಂಗಳೂರು (ಏ. 29): ಇಂದು ನಡೆಯಬೇಕಿದ್ದ ಐತಿಹಾಸಿಕ ಉಜ್ಜಯನಿ ತೈಲಾಭಿಷೇಕ ರದ್ದಾಗಿದೆ. ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆ ರದ್ದು ಮಾಡಲಾಗಿದೆ. ಬಂಟ್ವಾಳದ ಮಾರ್ನಬೈಲು ಬಳಿ ಟೆಂಪೋ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಹಾಗೂ ಕ್ಲಿನರ್ ಗಾಯಗೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಟಿಂಗ್ ಶಾಪ್ ಬಂದ್ ಆಗಿದೆ. ಮಕ್ಕಳೇ ಮನೆಯಲ್ಲಿ ಕಟಿಂಗ್ ಮಾಡಿಕೊಳ್ಳುತ್ತಿದ್ದಾರೆ. ವಿಡಿಯೋ ವೈರಲ್ ಆಗಿದೆ. ಬಾಗೇಪಲ್ಲಿಯ ಗೋಣೂರಿನಲ್ಲಿ ಮಾರ್ಗಮಧ್ಯೆ ಆಂಬುಲೆನ್ಸ್‌ನಲ್ಲಿ ಜನ್ಮ ನೀಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ತಾಯಿ-ಮಗುವಿಗೆ ಚಿಕಿತ್ಸೆ ನೀಡಲಾಗಿದೆ. 

ಕಲಬುರಗಿಯಲ್ಲಿ ಅರ್ಧ ಶತಕ ಬಾರಿಸಿದ ಕೊರೋನಾ, ಬೆಂಗ್ಳೂರು, ಮೈಸೂರು ಸೇಫ್..!