Asianet Suvarna News Asianet Suvarna News

ಪೊಲೀಸರಿಂದ ಕೊರೋನಾ ಜಾಗೃತಿ ಗೀತೆ; ಜನರೇ ಸ್ವಲ್ಪ ಇತ್ತ ಕೇಳಿ!

ಸೀಲ್‌ಡೌನ್, ಲಾಕ್‌ಡೌನ್ ಯಾವುದಕ್ಕೂ ಜನ ಕ್ಯಾರೇ ಎನ್ನುತ್ತಿಲ್ಲ. ಮನೆಯಿಂದ ಆಚೆ ಬರುತ್ತಿದ್ದಾರೆ. ಲಾಠಿ ಬೀಸಿ ಆಯ್ತು, ಬುದ್ದಿ ಮಾತು ಹೇಳಿ ಆಯ್ತು, ಯಾವುದಕ್ಕೂ ಜನ ಬಗ್ಗುತ್ತಿಲ್ಲ. ಇದೀಗ ಪೊಲೀಸರು ಹಾಡಿನ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. 

ಬೆಂಗಳೂರು (ಏ. 12): ಲಾಕ್‌ಡೌನ್ ಯಾವುದಕ್ಕೂ ಜನ ಕ್ಯಾರೇ ಎನ್ನುತ್ತಿಲ್ಲ. ಮನೆಯಿಂದ ಆಚೆ ಬರುತ್ತಿದ್ದಾರೆ. ಲಾಠಿ ಬೀಸಿ ಆಯ್ತು, ಬುದ್ದಿ ಮಾತು ಹೇಳಿ ಆಯ್ತು, ಯಾವುದಕ್ಕೂ ಜನ ಬಗ್ಗುತ್ತಿಲ್ಲ. ಇದೀಗ ಪೊಲೀಸರು ಹಾಡಿನ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. 

ಕೊರೋನಾದಿಂದ ಪಾರಾಗಲು ಈ ಫಾರ್ಮುಲಾ ಫಾಲೋ ಮಾಡ್ಲೇಬೇಕು!