Asianet Suvarna News Asianet Suvarna News

ಕೊರೊನಾ ನೆಪದಲ್ಲಿ ದುಡ್ಡು ಹೊಡ್ಯೋದು ಬಿಟ್ಟು ಬೇರೆ ಯಾವ ತಯಾರಿಯೂ ನಡೆಸಿಲ್ಲ: ಉಗ್ರಪ್ಪ

ಕೊರೊನಾ ಹೆಚ್ಚಳಕ್ಕೆ ಜನರೇ ಕಾರಣ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಏ. 20): ಕೊರೊನಾ ಹೆಚ್ಚಳಕ್ಕೆ ಜನರೇ ಕಾರಣ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಸ್ಕ್ ಇಲ್ಲ, ಅಂತರವಿಲ್ಲ, ಜನರ ನಿರ್ಲಕ್ಷ್ಯವೇ ಕೊರೊನಾ ಹೆಚ್ಚಳಕ್ಕೆ ಕಾರಣ: ಸುಧಾಕರ್

'ಇದು ಮೂರ್ಖತನ ಪರಮಾವಧಿ ಹೇಳಿಕೆ. ಜನರನ್ನು ತಪ್ಪಿತಸ್ಥರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. 2 ನೇ ಅಲೆ ಬಗ್ಗೆ ಎಚ್ಚರ ವಹಿಸಿ ಎಂದು ತಜ್ಞರು ಎಚ್ಚರಿಸಿದರೂ, ಇವರು ಏನು ಮಾಡಿದಾರೆ..? ಯಾವ ತಯಾರಿ ನಡೆಸಿದ್ದಾರೆ..? ಇದ್ಯಾವುದನ್ನೂ ಮಾಡದೇ ಜನರನ್ಯಾಕೆ ತಪ್ಪಿತಸ್ಥರು ಅನ್ನೋದು ಸರಿನಾ.? ರಾಜ್ಯ ಸರ್ಕಾರ ಏನೂ ಕೆಲಸ ಮಾಡುತ್ತಿಲ್ಲ. ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Video Top Stories